ರಾಯಚೂರು, ಡಿ.14
ರಾಯಚೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ನಗರ ಘಟಕದ ಸಂಘಟನಾ ಕಾರ್ಯದರ್ಶಿಯನ್ನಾಾಗಿ ತಾನಾಜಿ ತಂದೆ ಶಿವಾಜಿರಾವ್ ಸೂರ್ಯವಂಶಿ ಅವರ ನೇಮಕ ಮಾಡಲಾಗಿದೆ.
ನಗರ ಘಟಕದ ಅಧ್ಯಕ್ಷರಾದ ವಿ.ಲಕ್ಷ್ಮೀರೆಡ್ಡಿಿ ಅವರು ಸೂರ್ಯವಂಶ ಕ್ಷತ್ರಿಿಯ ಕಾಟಿಕ ಸಮಾಜದ ತಾನಾಜಿ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಿ ಕೂಡಲೆ ಸಂಘಟನೆ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಿಯವಾಗಿ ಪಾಲ್ಗೊೊಳ್ಳುವಂತೆ ತಿಳಿಸಿದ್ದಾಾರೆ.
ಒಬಿಸಿ ನಗರ ಸಂಘಟನಾ ಕಾರ್ಯದರ್ಶಿಯಾಗಿ ತಾನಾಜಿ ನೇಮಕ

