ಸುದ್ದಿಮೂಲ ವಾರ್ತೆ ಮುದಗಲ್, ೆ.21:
ಸಮೀಪದ ಖೈರವಾಡಗಿ ಗ್ರಾಾಮದ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲಾದ ಘಟನೆ ಮುದಗಲ್ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ಶನಿವಾರ ಜರುಗಿದೆ.
ಸ್ನೇಹಿತರೊಂದಿಗೆ ಈಜಲು ಹೋಗಿ ದಡಕ್ಕೆೆ ಬಾರದೇ ನಾಪತ್ತೆೆಯಾಗಿದ್ದಾನೆ. ಜತೆಗೆ ಈಜಲು ಹೋದ ಸ್ನೇಹಿತರು ಆತಂಕಗೊಂಡು ಪೊಲೀಸರಿಗೆ ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನಾಪತ್ತೆೆಯಾದವ ಪರಶುರಾಮ ಗುಂಡಪ್ಪ ಅಕ್ಕಿಿ (22ವರ್ಷ ) ಖೈರವಾಡಗಿ ಗ್ರಾಾಮದವನಾಗಿದ್ದು. ಲಿಂಗಸೂಗೂರು ಅಗ್ನಿಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳೀಯರಿಂದ ಶೋಧ ಕಾರ್ಯ ನಡೆದಿದ್ದು. ಕಳೆದ 5 ಘಂಟೆಗಳಿಂದ ಶೋಧ ಕಾರ್ಯ ನಡೆಸಿದ್ದಾರೆ. ಮುದಗಲ್ ಠಾಣೆ ಪಿಎಸ್ಐ ವೆಂಕಟೇಶ ಮಾಡಗಿರಿ ಘಟನಾ ಸ್ಥಳದಲ್ಲಿಯೇ ಮುಕ್ಕಾಾಂ ಹೂಡಿದ್ದು, ಯುವಕನ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಖೈರವಾಡಗಿ : ಈಜಲು ಹೋದ ಯುವಕ ನೀರುಪಾಲು : ಮುಂದುವರಿದ ಶೋಧ ಕಾರ್ಯ

