ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.01:
ವಿಶ್ವ ಏಡ್ಸ್ ದಿನಾಚರಣೆ ಜಾಥಾಗೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆೆಯ ತಾಲೂಕು ಆರೋಗ್ಯಾಾಧಿಕಾರಿ ಅಮರೇಶ ಪಾಟೀಲ್ ಸೋಮವಾರ ಚಾಲನೆ ನೀಡಿದರು.
ಜಿಲ್ಲಾಾ ಆರೋಗ್ಯ ಕುಟುಂಬ ಕಲ್ಯಾಾಣ ಇಲಾಖೆ ರಾಯಚೂರು, ಜಿಲ್ಲಾಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ರಾಯಚೂರು ತಾಲೂಕ ಆರೋಗ್ಯ ಅಧಿಕಾರಿಗಳು ಕಚೇರಿ ಲಿಂಗಸೂಗೂರ, ತಾಲೂಕು ಸಾರ್ವಜನಿಕ ಆಸ್ಪತ್ರೆೆ ಲಿಂಗಸುಗೂರು, ಶ್ರೀ ಅಲ್ಲಮಪ್ರಭು ಪ್ಯಾಾರಾಮೆಡಿಕಲ್ ಕಾಲೇಜ್ ಲಿಂಗಸಗೂರು ಮತ್ತು ಭಾರತೀಯ ರೆಡ್ ಕ್ರಾಾಸ್ ಸಂಸ್ಥೆೆ ಲಿಂಗಸೂಗುರು ಇವರುಗಳ ಸಂಯೋಗದೊಂದಿಗೆ ನಡೆದ ಜಾಥಾ ಉದ್ದೇಶಿಸಿ ಮಾತನಾಡಿದ ಅವರು, ಎಚ್ಐವಿ (ಏಡ್ಸ್) ತಡೆಗಟ್ಟಲು ತಾಲೂಕು ಸಾರ್ವಜನಿಕ ಆಸ್ಪತ್ರೆೆಯಲ್ಲಿ ಆಪ್ತ ಸಮಾಲೋಚಕರು ಸರಿಯಾದ ಮಾರ್ಗದರ್ಶನ ಮತ್ತು ಚಿಕಿತ್ಸೆೆ ನೀಡುತ್ತಾಾರೆ ಮತ್ತು ಸಹಕರಿಸುತ್ತಾಾರೆ ಎಚ್ಐವಿ (ಏಡ್ಸ್) ಬಾಧಿತರು ಸರ್ಕಾರದಿಂದ ಸಿಗುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.
ಡಾ.ಖಾಜಾಹುದ್ದೀನ್ ಹಿರಿಯ ವೈದ್ಯಾಾಧಿಕಾರಿಗಳು ಎಚ್ಐವಿ (ಏಡ್ಸ್) ನಿಂದ ದೂರವಿರಲು ಸರಿಯಾಗಿ ರೋಗದ ಬಗ್ಗೆೆ ಅರಿತುಕೊಳ್ಳಬೇಕು ಹಾಗೂ ಮುಟ್ಟುವುದರಿಂದ, ಜೊತೆಯಲ್ಲಿ ಇರೋದ್ರಿಿಂದ ರೋಗ ಹರಡುವುದಿಲ್ಲ ಎಂದರು. ಡಾ.ಶ್ವೇತಾ ನಡುವಿನಮನಿ ನೇತ್ರ ವೈದ್ಯಾಾಧಿಕಾರಿಗಳು ಹದಿಹರಿಯದ ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯ ದಿಂದ ಯುವಕ ಯುವತಿಯರಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಪೋಷಕರು ಜಾಗೃತಿ ವಹಿಸಬೇಕೆಂದು ಹೇಳಿದರು
ಡಾ.ಆಯೇಶಾ ಹಾಗೂ ಡಾ.ರುದ್ರಮುನಿ ಗದ್ದಿ ವೈದ್ಯಾಾಧಿಕಾರಿಗಳು ರೋಗದ ಕುರಿತಾಗಿ ಮಾಹಿತಿ ನೀಡಿದರು. ಶ್ರೀ ಅಲ್ಲಮಪ್ರಭು ಪ್ಯಾಾರಾ ಮೆಡಿಕಲ್ ಕಾಲೇಜಿನ ವಿದ್ಯಾಾರ್ಥಿಗಳು ಸಾರ್ವಜನಿಕ ಆಸ್ಪತ್ರೆೆಯಿಂದ, ಹನುಮಾನ್ ಮಂದಿರ್, ಗಡಿಯಾರ ಚೌಕ್, ಯಮನೂರಪ್ಪ ದರ್ಗಾ ಮತ್ತು ಬಳಿಗಾರ ಓಣಿವರೆಗೆ ನಡೆದ ಜಾಥಾದಲ್ಲಿ ಭಾಗವಹಿಸಿದ್ದರು. ಸೆಂಟ್ಲುಕ್ ಮೆಡಿಕಲ್ ಸೊಸೈಟಿ ಮತ್ತು ಹೊಸಬೆಳಕು ಸಂಸ್ಥೆೆ ಸಿಬ್ಬಂದಿಗಳು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಾಣೇಶ್ ಜೋಷಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಜಿಬಾಬು ಕಲ್ಯಾಾಣಿ ಶಿವಲೀಲಾ ಮೇಟಿ. ಪದ್ಮಾಾವತಿ ನಾಯಕ್. ವಸೀಂರೆಹಮಾನ್. ಸತೀಶ್ ದರ್ಶನಕರ್, ರವಿ ಬಳಿಗಾರ್, ಸಣ್ಣ ಉಪ್ಪಳಪ್ಪ, ಎ.ಆರ್.ಟಿ ಸಿಬ್ಬಂದಿಗಳಾದ ಮಹೇಶ್ ಗೌಡ, ವಿಜಯಲಕ್ಷ್ಮಿಿ, ರವಿ, ವೀರೇಶ್, ಭವಾನಿ, ರವಿ ಹೂಗಾರ್, ಅಂಬರೀಶ್ ಎಲಿಗಾರ, ಮಹಾಂತೇಶ್ ಬ್ಯಾಾಳಿ, ಇಲಿಯಾಸ, ಸತ್ತಾಾರಪಾಶಾ, ಆರೋಗ್ಯ ಇಲಾಖೆ ಸಿಬ್ಬಂದಿಗಳಿದ್ದರು.
ವಿಶ್ವ ಏಡ್ಸ್ ದಿನ : ಟಿಎಚ್ಓ ಪಾಟೀಲ್ರಿಂದ ಜಾಗೃತಿ ಜಾಥಾಕ್ಕೆ ಚಾಲನೆ

