ಸುದ್ದಿಮೂಲ ವಾರ್ತೆ ಯಾದಗಿರಿ, ೆ.06:
ತಾಲೂಕಿನ ಹೆಡಗಿಮದ್ರಾಾ ಗ್ರಾಾಮದ ಶ್ರೀ ಶಾಂತ ಶಿವಯೋಗಿ ಮಠದಲ್ಲಿನ ಎಸ್.ಎಸ್.ವಿದ್ಯಾಾಪೀಠದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ೆ.07 ರಂದು ಸಂಜೆ ನಡೆಯಲಿದೆ.
ಕಾರ್ಯಕ್ರಮವನ್ನು ಚಿಂಚೋಳಿ ಶಾಸಕ ಡಾ.ಅವಿನಾಶ ಜಾದವ್ ಉದ್ಘಾಾಟಿಸಲಿದ್ದಾರೆ. ಗುರಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಸ್ವಾಾಮಿಗಳು, ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಾಳ್, ಪ್ರಮುಖರಾದ ಮಹೇಶರಡ್ಡಿಿ ಮುದ್ನಾಾಳ್, ಲಯ್ಸ್ ಕ್ಲಬ್ ಅಧ್ಯಕ್ಷ ಭೀಮನಗೌಡ ಕ್ಯಾಾತನಾಳ, ಪಿಎಸ್ ಐ ಹಣಮಂತ ಬಂಕಲಗಿ ಇತರರು ಆಗಮಿಸಲಿದ್ದಾರೆ. ಇದೇ ವೇಳೆ ಸಾಣೆಹಳ್ಳಿಿ ಶಿವಸಂಚಾರ ನಾಟಕ ತಂಡದಿಂದ ಶಾಲಾ ಮಕ್ಕಳು ಮಹಾಭಾರತ ನಾಟಕ ಪ್ರಸ್ತುತ ಪಡಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

