ಸುದ್ದಿಮೂಲ ವಾರ್ತೆ ಸಿಂಧನೂರು, ೆ.13:
ೆ-19 ರಿಂದ 24 ರವರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಗೀತಂ ವಿಶ್ವವಿದ್ಯಾಾಲಯದಲ್ಲಿ ನಡೆಯುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಾಲಯ ಮಹಿಳೆಯರ ಚೆಸ್ (ಚದುರಂಗ) ಕ್ರೀಡಾಕೂಟಕ್ಕೆೆ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ತಂಡಕ್ಕೆೆ ಸರಕಾರಿ ಮಹಾವಿದ್ಯಾಾಲಯದ ವಿದ್ಯಾಾರ್ಥಿನಿ ವಿಜಯಲಕ್ಷ್ಮಿಿ ಆಯ್ಕೆೆಯಾಗಿದ್ದಾಾರೆ.
ಚೆಸ್ ಸ್ಪರ್ಧೆಗೆ ಆಯ್ಕೆೆಯಾದ ಮಹಾವಿದ್ಯಾಾಲಯದ ಬಿಎಸ್ಸಿಿ ದ್ವಿಿತೀಯ ಸೆಮಿಸ್ಟರ್ನ ವಿಜಯಲಕ್ಷ್ಮಿಿ ಅವರನ್ನು ಕಾಲೇಜಿನಲ್ಲಿ ಸನ್ಮಾಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಾಂಶುಪಾಲ ಪ್ರೊೊ ಪಾಂಡು, ಹಿರಿಯ ಪ್ರಾಾಧ್ಯಾಾಪಕರಾದ ಪ್ರೊೊ.ಪುಷ್ಪ, ಪ್ರೊೊ.ಇಷರತ ಬೇಗಂ, ಪತ್ರಾಾಂಕಿತ ವ್ಯವಸ್ಥಾಾಪಕ ಮೊಹಮ್ಮದ್ ಸಿದ್ಕಿಿ, ಸಹಾಯಕ ಪ್ರಾಾಧ್ಯಾಾಪಕಿ ದಿವ್ಯ, ಉಪನ್ಯಾಾಸಕರಾದ ರಾಜೇಶ .ಎಂ, ಗಣಕಯಂತ್ರ ಸಹಾಯಕ ಅರವಿಂದ್, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಡಾ.ಲವಕುಮಾರ್.ಈ, ದೈಹಿಕ ಶಿಕ್ಷಣ ನಿರ್ದೇಶಕ ಶಿವ.ಕೆ ಉಪಸ್ಥಿಿತರಿದ್ದರು.
ಚೆಸ್ ಸ್ಪರ್ಧೆಗೆ ವಿಜಯಲಕ್ಷಿ ್ಮೀ ಆಯ್ಕೆ : ಸನ್ಮಾನ

