ಸುದ್ದಿಮೂಲ ವಾರ್ತೆ ಸಿಂಧನೂರು, ಜ.01:
ನಗರದ ಸತ್ಯ ಗಾರ್ಡನ್ ಹತ್ತಿಿರದ ರೈಲ್ವೆೆ ಸ್ಟೇಷನ್ ರಸ್ತೆೆಯ ಶ್ರೀ ಅಮರ ಶಿಲ್ಪಿಿ ಜಕಣಾಚಾರಿ ವೃತ್ತದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸಲಾಯಿತು.
ವಿಶ್ವಕರ್ಮ ಶ್ರೀ ಅಮರಶಿಲ್ಪಿಿ ಜಕಣಾಚಾರಿ ವೃತ್ತಕ್ಕೆೆ ವಿಶೇಷ ಪೂಜೆ, ಪುಷ್ಪರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಿ ಪುರಸ್ಕೃತ ಚಿದಾನಂದಪ್ಪ ಕೂಡಲಸಂಗಮ ಅವರು ಶ್ರೀ ವಿಶ್ವಕರ್ಮ ದಿನದರ್ಶಿಕೆ ಕ್ಯಾಾಲೆಂಡರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಮೌನೇಶ ತಿಡಿಗೋಳ, ಮಾಜಿ ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ, ಉಪಾಧ್ಯಕ್ಷ ಅಂಬಣ್ಣ ಗೊರೇಬಾಳ, ಶ್ರೀ ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಕೊಟ್ನೆೆಕಲ್, ಕಾಪೆರ್ಂಟರ್ ಸಂಘದ ಅಧ್ಯಕ್ಷ ರವೀಂದ್ರ ಗದ್ರಟಗಿ, ಗುರುಮೂರ್ತಿ ಕಂಚುಗಾರ, ಮಾನಪ್ಪ ಅಲಬಾನೂರು, ದೇವಣ್ಣ ಬಡಿಗೇರ, ಗಣೇಶ ಪತ್ತಾಾರ, ಮೌನೇಶ, ಶರಣಪ್ಪ ಪತ್ತಾಾರ ಸೋಮಲಾಪುರ, ಬಸವರಾಜ ಕಮತಗಿ, ಶ್ರವಣಕುಮಾರ, ರಾಜು ಬಳಗಾನೂರು, ವಿರೇಶ ಬಡಿಗೇರ, ಶಿವು ಬಡಿಗೇರ, ಕಾಶೀಪತಿ ಜವಳಗೇರಾ, ಮಂಜುನಾಥ್ ಉಪ್ಪಲದೊಡ್ಡಿಿ, ಗುಂಡಪ್ಪ ದೇವರಗುಡಿ, ಹಾಗೂ ಇತರರು ಇದ್ದರು.
ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

