ಸುದ್ದಿಮೂಲ ವಾರ್ತೆ ಮಸ್ಕಿ, ೆ.03:
ಪಟ್ಟಣದ ಗಾಂಧಿನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಆಗಮಿಸಿದ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಜಿಲ್ಲಾಡಳಿತ ರೂಪಿ ಸಿರುವ ರಥಯಾತ್ರೆೆಗೆ ಮಸ್ಕಿಿ ಯೋಜನ ಪ್ರಾಾಧಿಕಾರದ ಅಧ್ಯಕ್ಷ ಸಿದ್ದನಗೌಡ ತುರುವಿಹಾಳ, ಪುರಸಭೆ ಅಧ್ಯಕ್ಷ ಸುರೇಶ್ ಹರಸೋರು ಹಾಗೂ ತಹಶೀಲ್ದಾಾರ್ ಮಂಜುನಾಥ್ ಭೋಗವತಿ, ತಾ ಪಂ ಇಒ ಅಮರೇಶ ಯಾದವ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರ, ಸಮಾಜ ಕಲ್ಯಾಾಣ ಅಧಿಕಾರಿ ರವೀಂದ್ರಕುಮಾರ ಉಪ್ಪಾಾರ ಮಂಗಳವಾರ ಸ್ವಾಾಗತಿಸಿಕೊಂಡು, ನಂತರ ಬೀಳ್ಕೊೊಟ್ಟರು.
ಮಸ್ಕಿ : ಜ್ಯೋತಿ ರಥಯಾತ್ರೆಗೆ ಸ್ವಾಗತ ಹಾಗೂ ಬೀಳ್ಕೊಡುಗೆ

