ಸುದ್ದಿಮೂಲ ವಾರ್ತೆ ರಾಯಚೂರು, ೆ.03
ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ನೌಕರರ ಮಹಾಮಂಡಳಿ ರಾಯಚೂರು ಸಂಘದ ಗೌರವಾಧ್ಯಕ್ಷ ರವೀಂದ್ರ ಜಲ್ದಾಾರ್ ಅಧ್ಯಕ್ಷರನ್ನಾಾಗಿ ಶಾಂತಮೂರ್ತಿ ಅವರನ್ನು ಸಾರಿಗೆ ನೌಕರರು ಸರ್ವಾನುಮತದಿಂದ ಪುನಾರಾಯ್ಕೆೆ ಮಾಡಿದ್ದಾಾರೆ.
ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ನೌಕರರ ಮಹಾಮಂಡಳಿ ರಾಯಚೂರು ವಿಭಾಗದಿಂದ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆೆ ಮಾಡಿದರು. ಅಧ್ಯಕ್ಷರಾಗಿ ಶಾಂತಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಮುದ್ದುಕೃಷ್ಣ, ಎನ್.ಜಂಬಣ್ಣ ಅವರ ಆಯ್ಕೆೆ ಮಾಡಲಾಯಿತು.
ಗೌರವಾಧ್ಯಕ್ಷ ರವೀಂದ್ರ ಜಲ್ದಾಾರ್ ಮಾತನಾಡಿ, ನಿಮ್ಮ ತೊಂದರೆಗಳಿಗೆ ಸದಾ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟಿಿದ್ದೀರಿ ನಂಬಿಕೆ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಕಲಬುರಗಿ ವಲಯದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಣ್ಣಿಿ ೀ ದೇವೇಂದ್ರ ಯಾದಗಿರಿ , ಎಸ್ಸಿಎಸ್ಟಿ ಅಸೋಸಿಯೇಷನ್ ಅಧ್ಯಕ್ಷ ಸಿದ್ರಾಾಮಪ್ಪಘಿ, ಬಂಡುಪಾಟೀಲ್, ಬಲಭೀಮರಾವ್, ಹನಮಂತು, ಯಂಕಪ್ಪ, ಜನಾರ್ಧನ, ಮರ್ಜಾ, ತಿಮ್ಮಾಾರೆಡ್ಡಿಿ, ದೇವರೆಡ್ಡಿಿ, ಸುನಿಲ್ ಸೇರಿ ಹಲವರಿದ್ದರು.
ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ – ಜಲ್ದಾರ್

