Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಾಸೋಹದಲ್ಲಿ ಈ ಬಾರಿ 10 ಲಕ್ಷ ಮೈಸೂರು ಪಾಕ್

ಸುದ್ದಿಮೂಲ ವಾರ್ತೆ ಕೊಪ್ಪಳ, ಜ.03:
ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಖ್ಯಾಾತಿ ಹೊಂದಿರುವ ಜಾತ್ರೆೆ. ಈ ಜಾತ್ರೆೆಯ ಮುಖ್ಯ ಆಕರ್ಷಣೆ ಮಹಾದಾಸೋಹ. ಈ ಬಾರಿ 22 ದಿನ ನಡೆಯುವ ದಾಸೋಹಕ್ಕಾಾಗಿ ಭಕ್ತರು ತರಹೇವಾರಿ ತಿಂಡಿ ತಿನಿಸು ತಯಾರಿಸುತ್ತಾಾರೆ. ಈ ಬಾರಿ ದಾಸೋಹದಲ್ಲಿ 10 ಲಕ್ಷ ಮೈಸೂರ ಪಾಕ್ ಭಕ್ತರ ಊಟದಲ್ಲಿರುತ್ತವೆ. ಈಗ ಬಾಣಿಸಿಗರು ಮೈಸೂರು ಪಾಕ್ ತಯಾರಿಸುತ್ತಿಿದ್ದಾಾರೆ.
ಅಕ್ಷರ. ಅರಿವು ಹಾಗೂ ಅನ್ನ ದಾಸೋಹದಿಂದಾಗಿ ಪ್ರಸಿದ್ದಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆೆ ಎಂದರೆ ಎಲ್ಲವೂ ಹೊಸತನ. ಜಾತ್ರೆೆಯು ವೈವಿದ್ಯಮಯವಾಗಿರುತ್ತದೆ. ಜಾತ್ರೆೆಯ ಸಂದರ್ಭದಲ್ಲಿ ಮಹಾದಾಸೋಹ ನಡೆಯುತ್ತಿಿದೆ. ಸರಿ ಸುಮಾರು 25 ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡುತ್ತಾಾರೆ. ಈ ದಾಸೋಹಕ್ಕಾಾಗಿ ನಾಡಿನಾದ್ಯಂತ ಭಕ್ತರು ಬಗೆ ಬಗೆಯ ತಿಂಡಿ ತಿನಿಸು. ರೊಟ್ಟಿಿ. ಮಾದಲಿ. ರವೆ ಉಂಡಿ. ಹೀಗೆ ತರಹೇವಾರಿ ತಿನಿಸು ತಯಾರಿಸಿ ಮಠಕ್ಕೆೆ ಸಮರ್ಪಿಸುತ್ತಾಾರೆ. ಈ ಬಾರಿ ದಾಸೋಹದಲ್ಲಿ 10 ಲಕ್ಷಕ್ಕೂ ಹೆಚ್ಚು ಮೈಸೂರು ಪಾಕ್ ತಯಾರಿ ನಡೆದಿದೆ.
ಸಿಂಧನೂರಿನ ಗೆಳೆಯರ ಬಳಗದವರು ದಾಸೋಹಕ್ಕಾಾಗಿ ಮೈಸೂರು ಪಾಕ್ ತಯಾರಿಸುತ್ತಿಿದ್ದಾಾರೆ. 60 ಕ್ವಿಿಂಟಾಲ್ ಸಕ್ಕರೆ. 30 ಕ್ವಿಿಂಟಾಲ್ ಕಡಲೆಹಿಟ್ಟು. 5000 ಲೀಟರ್ ಎಣ್ಣೆೆ. 3 ಕ್ವಿಿಂಟಾಲ್ ತುಪ್ಪ. 50 ಕೆಜಿ ಏಲಕ್ಕಿಿ ಹಾಕಿ ಮೈಸೂರು ಪಾಕ್ ನ್ನು ಸುಮಾರು 200 ಜನ ಬಾಣಿಸಿಗರು ತಯಾರಿಸುತ್ತಿಿದ್ದಾಾರೆ. ಎರಡು ದಿನಗಳ ಕಾಲ ಮಠದ ದಾಸೋಹ ಭವನದ ಪಕ್ಕ ಮೈಸೂರು ಪಾಕ್ ತಯಾರಿ ಮಾಡುತ್ತಿಿದ್ದಾಾರೆ.
ಸಿಂಧನೂರು ಗೆಳೆಯರ ಬಳಗದವರು ಕಳೆದ ಹತ್ತು ವರ್ಷಗಳಿಂದ ದಾಸೋಹದಲ್ಲಿ ಬಗೆ ಬಗೆಯ ತಿಂಡಿ ತಯಾರಿಸಿ ನೀಡಿದ್ದಾಾರೆ. ಬೂಂದಿ ಲಾಡು. ಶೇಂಗಾ ಹೊಳಿಗೆ. ಉದುರು ಸಜ್ಜಕ. ಕಳೆದ ವರ್ಷ ಜಿಲೇಬಿ ತಯಾರಿಸಿದ್ದು ಈ ಬಾರಿ ಮೈಸೂರು ಪಾಕ್ ತಯಾರಿಸುತ್ತಿಿದ್ದಾಾರೆ.
ಗವಿಮಠ ಜಾತ್ರೆೆಯೆಂದರೆ ವಿಶೇಷವಾಗಿದ್ದು ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಸೇವೆಗಾಗಿ ಬರುತ್ತಿಿರುವ ಮಹಿಳೆಯರು. ದಾಸೋಹದಲ್ಲಿ ಯಾವುದು ಕಡಿಮೆಯಾಗದಂತೆ ಸ್ವಯಂ ಪ್ರೇೇರಿತವಾಗಿ ಅಡುಗೆ ತಯಾರಿ. ಅಡುಗೆಗೆ ಬೇಕಾಗುವ ವಸ್ತುಗಳನ್ನು ತಯಾರಿಸಿ ಕೊಡುತ್ತಾಾರೆ.
ಜನವರಿ ಒಂದರಿಂದ ಆರಂಭವಾದ ಮಹಾದಾಸೋಹವು ಜನವರಿ 21 ರವರೆಗೂ ನಡೆಯುತ್ತಿಿದೆ. ಈ ದಾಸೋಹದಲ್ಲಿ ಊಟ ಮಾಡಿ ಒಂದು ಕಡೆ ಇಷ್ಟು ಜನಕ್ಕೆೆ ಯಾವುದೇ ಕೊರತೆಯಾಗದಂತೆ. ಯಾವುದೆ ಗೊಂದಲವಿಲ್ಲದೆ ದಾಸೋಹ ನಡೆಯುತ್ತಿಿರುವುದಕ್ಕೆೆ ಅಚ್ಚರಿ ವ್ಯಕ್ತಪಡಿಸುತ್ತಿಿದ್ದಾಾರೆ. ಕೊಪ್ಪಳ ಗವಿಮಠ ಜಾತ್ರೆೆಯ ವೈಶಿಷ್ಟ್ಯ ನೋಡಲು ರಾಜ್ಯದ ಮೂಲೆ ಮೂಲೆಯಿಂದಲೂ ಜನ ಬರುತ್ತಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ