Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾರದಾ ಮಹಿಳಾ ಕಾಲೇಜಿಗೆ 5ನೇ ರ್ಯಾಾಂಕ್- ಎನ್.ವಿಜಯಕುಮಾರ

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.30:
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಾಲಯವು 2024 25ರ ವರ್ಷದ ರ್ಯಾಾಂಕ್ ಪಟ್ಟಿಿ ಬಿಡುಗಡೆ ಮಾಡಿದ್ದು, ನಗರದ ಶಾರದಾ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಾಲಯದ ಬಿಎ ವಿದ್ಯಾಾರ್ಥಿನಿ ಕವಿತಾ ಸಣ್ಣ ಬಸಪ್ಪ ಛಲವಾದಿ ಅವರು 5ನೇ ರ್ಯಾಾಂಕ್ ಪಡೆದಿದ್ದಾಾರೆ ಎಂದು ಸಂಸ್ಥೆೆಯ ಅಧ್ಯಕ್ಷ ಎನ್.ವಿಜಯಕುಮಾರ ತಿಳಿಸಿದ್ದಾಾರೆ.
ಗ್ರಾಾಮೀಣ ಹಾಗೂ ಹಿಂದುಳಿದ ಪ್ರದೇಶದ ವಿದ್ಯಾಾರ್ಥಿನಿಯಾಗಿರುವ ಕವಿತಾ ತಮ್ಮ ಅಚಲ ಪರಿಶ್ರಮ, ಶಿಸ್ತು, ಆತ್ಮವಿಶ್ವಾಾಸ ಹಾಗೂ ನಿರಂತರ ಅಧ್ಯಯನದ ಮೂಲಕ ಈ ಮಹತ್ವದ ಶೈಕ್ಷಣಿಕ ಸಾಧನೆ ಮಾಡಿ ಇತರರ ವಿದ್ಯಾಾರ್ಥಿಗಳಿಗೆ ಪ್ರೇೇರಣೆಯಾಗಿದ್ದಾಾಳೆ. ಮಹಾವಿದ್ಯಾಾಲಯವು ಮಹಿಳಾ ಶಿಕ್ಷಣದ ಉನ್ನತಿಗೆ ಸದಾ ಬದ್ಧವಾಗಿದ್ದು, ಗುಣಮಟ್ಟದ ಬೋಧನೆ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ವಿದ್ಯಾಾರ್ಥಿ ಕೇಂದ್ರಿಿತ ಅಧ್ಯಯನ ವಾತಾವರಣದ ಮೂಲಕ ನಿರಂತರವಾಗಿ ಉತ್ತಮ ಲಿತಾಂಶಗಳನ್ನು ಸಾಧಿಸುತ್ತಿಿದೆ. ಈ ಸಾಧನೆ ಮಹಾವಿದ್ಯಾಾಲಯದ ಬೋಧಕ ವೃಂದದ ಶ್ರಮ ಹಾಗೂ ಆಡಳಿತದ ಸಮರ್ಥ ಮಾರ್ಗದರ್ಶನದ ಪ್ರತಿಲವಾಗಿದೆ ಎಂದು ತಿಳಿಸಿದ್ದಾಾರೆ.
ವಿದ್ಯಾಾರ್ಥಿನಿಯ ಸಾಧನೆಗೆ ಆಡಳಿತ ಮಂಡಳಿ ಎನ್.ವಿಜಯಕುಮಾರ, ಸದಸ್ಯ ಎನ್.ಅಮರೇಶ, ಕಾರ್ಯದರ್ಶಿ ಎನ್.ಸಚಿತ್ ಆಡಳಿತ ಮಂಡಳಿಯ ಸದಸ್ಯರು, ಜೊತೆಗೆ ಮಹಾವಿದ್ಯಾಾಲಯದ ಪ್ರಾಾಂಶುಪಾಲರು ಮತ್ತು ಎಲ್ಲಾಾ ಉಪನ್ಯಾಾಸಕರು ಅಭಿನಂದಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ