Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಂಗಾವತಿ : ಬೋನಿಗೆ ಬಿದ್ದ ಚಿರತೆ

ಸುದ್ದಿಮೂಲ ವಾರ್ತೆ ಗಂಗಾವತಿ, ನ.09:
ಚಿರತೆಗಳ ಹಾವಳಿಯಿಂದ ಬೇಸತ್ತ ಜನರ ಪರವಾಗಿ ಗ್ರಾಾಮ ಪಂಚಾಯತಿ ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಇಟ್ಟಿಿದ್ದ ಬೋನಿಗೆ ಮೂರು ದಿನಗಳ ಬಳಿಕ ಮರಿ ಚಿರತೆಯೊಂದು ಬಲೆಗೆ ಬಿದ್ದಿದೆ.
ತಾಲ್ಲೂಕಿನ ಅನೆಗೊಂದಿ ಗ್ರಾಾಮದ ಹೊರವಲಯದಲ್ಲಿ ಇರುವ ತಳವಾರಘಟ್ಟದ ಸಮೀಪದ ಗುಂಪು ಮನೆಗಳಿರುವ ಆಶ್ರಯ ಕಾಲೋನಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ರಾತ್ರಿಿ ಚಿರತೆ ಬಲೆಗೆ ಬಿದ್ದಿದೆ. ಬಹಿರ್ದೆಸೆಗೆ ಹೋಗಿದ್ದ ಯುವಕರು ಚಿರತೆ ಬೋನಿಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಮಾಹಿತಿ ತಿಳಿಯುತ್ತಿಿದ್ದಂತೆಯೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆೆ ಆಗಮಿಸಿ ಚಿರತೆಯನ್ನು ಸ್ಥಳಾಂತರಿಸಿದರು.
ವಡ್ಡರಹಟ್ಟಿಿಯ ನರ್ಸರಿಗೆ ಮೂರು ದಿನಗಳ ಹಿಂದಷ್ಟೆೆ ಪತ್ರ:
ಆನೆಗೊಂದಿಯ ಗುಂಪು ಮನೆಗಳ ಪ್ರದೇಶ ಹಾಗೂ ಜನವಸತಿ ಸನೀಹದಲ್ಲಿ ಎರಡರಿಂದ ಮೂರು ಚಿರತೆಗಳು ಓಡಾಡುತ್ತಿಿರುವ ಬಗ್ಗೆೆ ಸ್ಥಳೀಯರು ಪಂಚಾಯತಿ ಗಮನಕ್ಕೆೆ ತಂದಿದ್ದರು.
ಕೂಡಲೇ ಎಚ್ಚೆೆತ್ತ ಗ್ರಾಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಚಿರತೆಗಳ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು.
ಪಂಚಾಯತಿ ಪತ್ರಕ್ಕೆೆ ಸ್ಪಂದಿಸಿದ ಅರಣ್ಯ ಇಲಾಖೆ, ನ.6ರಂದು ಬೋನು ಇರಿಸಿ ಚಿರತೆಗಳ ಸೆರೆಗೆ ಬಲೆ ಬೀಸಿತ್ತು.ಶನಿವಾರ ರಾತ್ರಿಿ ಒಂದು ಚಿರತೆ ಬಲೆಗೆ ಬಿದ್ದಿದೆ.
ಇನ್ನೆೆರಡು ಮೂರು ಚಿರತೆ:
ಈ ಬಗ್ಗೆೆ ಮಾತನಾಡಿದ ಅರಣ್ಯ ಇಲಾಖೆಯ ಪ್ರಾಾದೇಶಿಕ ಅರಣ್ಯಾಾಧಿಕಾರಿ ಚೈತ್ರಾಾ ಮೆಣಸಿನಕಾಯಿ, ಇನ್ನೆೆರಡು ಚಿರತೆ ಇರುವ ಬಗ್ಗೆೆ ಸ್ಥಳೀಯರು ಗಮನಕ್ಕೆೆ ತಂದಿದ್ದಾರೆ. ಅವುಗಳ ಬಲೆಗೆ ಯತ್ನಿಿಸಲಾಗುವುದು. ಚಿರತೆಗಳು ಓಡಾಡುತ್ತಿಿರುವ ಕಾರಣ ಒಂಟಿಯಾಗಿ ಓಡಾಡಬಾರದು. ಒಂಟಿಯಾಗಿ ಜಾನುವಾರ ಮೇಯಲು ಬಿಡಬಾರದು. ಬೆಟ್ಟದ ಸಮೀಪ ಹೋಗಬಾರದು ಎಂದು ಸಲಹೆ ನೀಡಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ