Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆಟ್ಟು ನಿಲ್ಲುವ ಪಂಪ್‌ಸೆಟ್, ಕುಡಿವ ನೀರಿಗೆ ತತ್ವಾರ

 ಸುದ್ದಿಮೂಲ ವಾರ್ತೆ ಕೊಪ್ಪಳ, ೆ.04:
ಗ್ರಾಾಮಗಳಿಗೆ ಕುಡಿವ ನೀರು ಒದಗಿಸುವ ವಿದ್ಯುತ್ ಪಂಪುಸೆಟ್ ಪದೇ ಪದೆ ಕೆಟ್ಟು ನೀರಿನ ಅಭಾವ ಉಂಟಾಗಿದೆ. ಇದರಿಂದಾಗಿ ಕಳೆದ ಐದಾರು ದಿನಗಳಿಂದ ನೀರು ಬಾರದೆ ಜನರು ಪರದಾಡುವಂತಹ ಸ್ಥಿಿತಿ ಬಂದಿದೆ.
ಕುಕನೂರು ತಾಲೂಕಿನ ಬನ್ನಿಿಕೊಪ್ಪ ಗ್ರಾಾಮ ಕಳೆದ ಐದಾರು ದಿನಗಳಿಂದ ನೀರು ಅಭಾವದಿಂದಾಗಿ ಜನರು ತತ್ತರಿಸಿದ್ದಾಾರೆ. ನೀರಿಗಾಗಿ ಮಕ್ಕಳು, ವಯೋವೃದ್ಧರು ಪರದಾಡುವಂತಾಗಿದೆ. ಕೊಡ ಹಿಡಿದು ನೀರು ನೀರು ಎಂದು ಮಹಿಳೆಯರು ಅಲೆದಾಡುತ್ತಿಿದ್ದಾಾರೆ. ಗ್ರಾಾಮದ ಕೆರೆಗಳಿಗೆ ಹೋಗಿ ನೀರು ತರುತ್ತಿಿದ್ದಾಾರೆ. ನಿತ್ಯ ಬಳಕೆಗೆ ನೀರು ಇಲ್ಲದೆ ಜನರು ಹೈರಾಣಾಗಿದ್ದಾಾರೆ.
ಬನ್ನಿಿಕೊಪ್ಪ ಗ್ರಾಾಮದಲ್ಲಿ 38 ಗ್ರಾಾಮಗಳ ಕುಡಿವ ನೀರಿನ ಪಂಪ್‌ಹೌಸಿಗೆ ನಿಲೋಗಿಪೂರದಿಂದ ನೀರು ಸರಬರಾಜು ಆಗುತ್ತಿಿದೆ. ನಿಲೋಗಿಪೂರದಿಂದ ಕವಲೂರು ಗ್ರಾಾಮದ ಪಂಪ್‌ಹೌಸಿಗೆ ನೀರು ಬರುತ್ತದೆ. ಕವಲೂರು ಗ್ರಾಾಮದಿಂದ ಬನ್ನಿಿಕೊಪ್ಪಕ್ಕೆೆ ನೀರು ಸರಬರಾಜು ಆಗುತ್ತದೆ. ಕವಲೂರು ಗ್ರಾಾಮದಲ್ಲಿರುವ ಪಂಪ್‌ಹೌಸಿನ ಮೋಟಾರ್ ಕೆಟ್ಟು ಹೋಗಿವೆ. ಇದರಿಂದ ಐದಾರು ದಿನಗಳಿಂದ ಬನ್ನಿಿಕೊಪ್ಪ ಗ್ರಾಾಮಕ್ಕೆೆ ನೀರು ಬಂದಿಲ್ಲ.
ಮೋಟಾರ್ ರಿಪೇರಿ: ನೀರಿನ ಮೊಟಾರ್ ಕೆಟ್ಟಿಿರುವುದರಿಂದ ಬನ್ನಿಿಕೊಪ್ಪ ಗ್ರಾಾಮಕ್ಕೆೆ ನೀರು ಸರಬರಾಜು ಆಗಿಲ್ಲ. ಮೋಟಾರ್ ತೊಂದರೆ ಆದ ತಕ್ಷಣ ರಿಪೇರಿ ಕಾರ್ಯ ಆದರೆ ನೀರಿನ ಅಭಾವ ಬನ್ನಿಿಕೊಪ್ಪ ಗ್ರಾಾಮಕ್ಕೆೆ ಆಗುವುದಿಲ್ಲ. ಆದರೆ ಮೊಟಾರ್ ರಿಪೇರಿಗೆ ದಿನಗಳೇ ಕಳೆಯುತ್ತಿಿರುವುದು ನೀರು ಸಮಸ್ಯೆೆ ಗ್ರಾಾಮದಲ್ಲಿ ಬೀಗಡಾಯಿಸುವಂತೆ ಮಾಡಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ