Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಶ್ಚಿಮ ಬಂಗಾಳದ ಅಂಧೆಯನ್ನು ಮದುವೆಯಾದ ಕೊಪ್ಪಳದ ಯುವಕ

ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.01: ಇವರಿಬ್ಬರು ಒಂದೇ ಭಾಷೆಯವರಲ್ಲ. ಇಂದು ಎಲ್ಲಾ ಅಂಗಗಳು ಸರಿ ಇದ್ದ ವಧುವನ್ನು ಮದುವೆಯಾಗಲು ಮೀನಾಮೇಷ ಎಣಿಸುತ್ತಿದ್ದಾರೆ.

ಈ ಸಂದರ್ಭ ಪಶ್ಚಿಮ ಬಂಗಾಳ ಮೂಲದ ದೃಷ್ಠಿ ಹೀನಳನ್ನು ಯುವಕನ್ನೊಬ್ಬ ಇಂದು ಸರಳವಾಗಿ ಮದುವೆಯಾಗಿದ್ದಾನೆ. ಈ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.

ಕೊಪ್ಪಳ ಮೂಲದ ವ್ಯಾಪಾರ ವೃತ್ತಿ ಮಾಡುವ ಮಂಜುನಾಥ ಶ್ರೇಷ್ಠಿ ಎಂಬ ಯುವಕ ಇಂದು ಕೊಪ್ಪಳದ ವಾಸವಿ ಕಲ್ಯಾಣ ಮಂಟಪದಲ್ಲಿ ಸ್ನೇಹಿತರು. ಬಂಧುಗಳ ಸಮ್ಮುಖದಲ್ಲಿ ಪೂಜಾ ಘೋಷ್ ಎಂಬ ಯುವತಿಯನ್ನು ಮದುವೆ ಮಾಡಿಕೊಂಡರು. ಪೂಜಾ ಘೋಷ್ ಮೂಲತಃ ಪಶ್ಚಿಮ ಬಂಗಾಳದವರು. ಆಕೆ ತಂದೆ ತೀರಿಕೊಂಡಿದ್ದಾರೆ. ಇನ್ನೂ ತಾಯಿ ಹಾಗು ಸಹೋದರ ಇದ್ದಾರೆ. ಸಹೋದರನಿಗೆ ಅನಾರೋಗ್ಯ ಇದೆ. ಈ ಮಧ್ಯೆ ಪೂಜಾ ಘೋಷ್ ರಿಗೆ ಕಳೆದ ನಾಲ್ಕು ವರ್ಷಗಳ ಹಿಂಗೆ ಟ್ಯೂಮರ್ ಆಗಿ ದೃಷ್ಠಿ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಕೆಯು ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿ ಇಲ್ಲಿಯೇ ಇದ್ದಾರೆ.
ಪೂಜಾರಿಗೆ ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರಲಿಲ್ಲ. ಮ್ಯಾಟರಮೊನಿಯಲ್ಲಿ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಕೊಪ್ಪಳದ ಮಂಜುನಾಥ ಶ್ರೇಷ್ಠಿ ಅಂಗವಿಕಲೆಗೆ ಬಾಳು ಕೊಡುವುದಾಗಿ ತಮ್ಮ ಮಾಹಿತಿಯನ್ನು ಮ್ಯಾಟರಮೊನಿಯಲ್ಲಿ ಹಾಕಿದ್ದರು ಇಬ್ಬರು ಮಾತುಕತೆ ಮಾಡಿಕೊಂಡು ಕೊನೆಗೆ ಎಲ್ಲರೂ ಒಪ್ಪಿ ಇಂದು ಹಸೆಮಣೆ ಏರಿದ್ದಾರೆ.

ಈ ಮಧ್ಯೆ ತಾಯಿಗೆ ಮಗಳು ಕೊಪ್ಪಳದಲ್ಲಿಯ ವರನ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಮಗಳು ಒಪ್ಪಿಕೊಂಡವನನ್ನು ತಿರಸ್ಕರಿಸುವ ಧೈರ್ಯವೂ ಇರಲಿಲ್ಲ. ಈ ಕಾರಣಕ್ಕೆ ಬುಧುವಾರ ಆಕೆಯನ್ನು ಮಂಜುನಾಥ ಶ್ರೇಷ್ಠಿ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಅಪರೂಪದ ಮದುವೆಯನ್ನು ವರನ ಕಡೆಯುವರು ಇಂದು ಮದುವೆ ಮಾಡಿಸಿದ್ದಾರೆ.

ಋಣಾನುಬಂಧ ಎಂಬುವುದು ಇದೇ. ಎಲ್ಲಿಯೂ ಹುಟ್ಟಿ ಎಲ್ಲಿಯೋ ಬೆಳೆದಿರುವ ಯುವತಿ ಇಂದು ಕೊಪ್ಪಳದಲ್ಲಿ ಮದುವೆಯಾಗಿದ್ದಾಳೆ. ಮಂಜುನಾಥನ ಮಾನಸಿಕ ಧೋರಣೆಗೆ ಸ್ನೇಹಿರತರು ಬಂಧುಗಳು ಮೆಚ್ಚುಗೆ ಪಡೆದಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ