Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿಯಲ್ಲಿಯೂ ಎಲ್ಲಾ ಸ್ಥಾನಗಳು ಮಾರಾಟವಾಗುತ್ತಿವೆ:ತಂಗಡಗಿ

ಸುದ್ದಿಮೂಲ ವಾರ್ತೆ

ಕೊಪ್ಪಳ ಸೆ 17: ಬಿಜೆಪಿಯೊಳಗೆ ಸಿಎಂ ಸೇರಿ ಎಲ್ಲಾ ಸ್ಥಾನಗಳು ಸೇಲ್ ಆಗಿವೆ. ಇದೇ ವೇಳೆವಿರೋಧ ಪಕ್ಷಕ್ಕೆ ಇನ್ನೂ ಟೆಂಡರ್ ಆಗಿಲ್ಲ ಈಗ ಟೆಂಡರ್ ಕರೆದಿದ್ದಾರೆ ಟೆಂಡರ್ ಜೆಡಿಎಸ್ ನವರು ಬಂದು ಕೂಗಬಹುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಬಿಜೆಪಿಯಲ್ಲಿ ಎಲ್ಲಾ ಸೀಟುಗಳು ಮಾರಾಟವಾಗಿವೆ.ಕನಕಗಿರಿಯಲ್ಲಿಯೂ ಹಣ ನೀಡುದ್ದರೆ ಸಿಸಿಬಿ ಪೊಲೀಸರು ತನಿಖೆಯಾಗಲಿ. ಬಿಜೆಪಿಯಲ್ಲಿ ಎಂ ಪಿ ಟಿಕೆಟ್ ಇದೇ ರೀತಿ ಸೇಲ್ ಆಗಬಹುದು.5 ಕೋಟಿ ಎಂಎಲ್ ಎ, 10 ಕೋಟಿ ಲೋಕಸಭಾ ಕ್ಷೇತಕ್ಕೆ
80 ಕೋಟಿ ಸಚಿವರಿಗೆ. 2500 ಕೋಟಿ ಮುಖ್ಯಮಂತ್ರಿ ಸೇಲ್ ಆಗಬಹುದು ಎಂದರು.

ಚೈತ್ರಾ ಕುಂದಾಪುರ ಹಾಗು ಚಕ್ರವರ್ತಿ ಸೂಲಿಬೇಲಿ ಅಣ್ಣ ತಂಗಿ ಎಂದು ಟೀಕಿಸಿದರು.

ಡಿಸಿಎಂ ಹುದ್ದೆಯ ಬಗ್ಗೆ ಕೆ ಎನ್ ರಾಜಣ್ಣ ಹೇಳಿದ್ದರ ಬಗ್ಗೆ ನೋ ಕಾಮೆಂಟ್ ಎಂದರು.ರಾಜಣ್ಣ ಹೇಳಿದ್ದಾರೆ
ಅದಕ್ಕೆ ಹೈ ಕಮಾಂಡ ನಿರ್ಧರಿಸುತ್ತಾರೆ ಎಂದರು.

ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ.ಜೆಡಿಎಸ್ ಹಾಗು ಬಿಜೆಪಿ ಹೊಂದಾಣಿಕೆಯಿಂದ ನಮಗೆ ಲಾಭವಿಲ್ಲ. ನಷ್ಟವಿಲ್ಲ ಎಂದರು.

ಡಿಸೆಂಬರ್ ಯೊಳಗೆ ಮಳೆಯಾಗಯವ ನಿರೀಕ್ಷೆ ಇದೆ
ಡಿಸೆಂಬರ ನಂತರ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗುವುದು.ರಾಜ್ಯದಲ್ಲಿ 162 ಬರ ಎಂದು ಘೋಷಿಸಿದೆ.ಬರ ನಿರ್ವಹಣೆ ಅಗತ್ಯ ಕ್ರಮ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬರದ ನಿಯಮಾವಳಿ ಸಡಿಲೀಕರಣಕ್ಕೆ ಸಿಎಂ ಪತ್ರ ಬರೆದಿದ್ದಾರೆ ಬರದ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ರಾಜ್ಯದಿಂದ 25 ಜನ ಸಂಸದರು ಕಣ್ಣು ತೆಗೆದುಕೊಳ್ಳಲಿ. 25 ಜನ ಸಂಸದರು ಕೇಂದ್ರಕ್ಕೆ ಒತ್ತಾಯಿಸಲಾಗುವುದು
ಎನ್ ಡಿಆರ್ ಎಫ್ ನಿಯಮ ಬದಲಾಯಿಸಬೇಕು. ಅಲ್ಲಿ
ಆರು ವಾರದವರೆಗೂ ಮಳೆಯಾಗದೆ ಇದ್ದರೆ ಬರ ಎಂದು ಘೋಷಿಸುತ್ತಿದ್ದಾರೆ.

ರಾಜ್ಯದಲ್ಲಿ ಬರ ಕುರಿತು ವಿಶೇಷ ಅನುದಾನ ಪ್ಯಾಕೇಜ್ ಸಿಎಂ ತೀರ್ಮಾನಿಸಲಿದ್ದಾರೆ ಎಂದು
ಶಿವರಾಜ ತಂಗಡಗಿ ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ