Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಬಿಗರ ಚೌಡಯ್ಯನವರ ಜಯಂತಿ

ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ನಗರದ ಬಸವ ಕೇಂದ್ರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಲಾಯಿತು. ವಿಶೇಷ ಉಪನ್ಯಾಾಸ ನೀಡಿದ ರಂಗಪ್ಪ ಮ್ಯಾಾದಾರ, ಧೀರ, ನೇರ ವ್ಯಕ್ತಿಿತ್ವದ ಚೌಡಯ್ಯನವರು ಡಾಂಬಿಕತೆ ಆತನ ಬಳಿ ಸುಳಿಯದಂತೆ ನಡೆದುಕೊಂಡವರು ಎಂದರು.
ಆತನ ಮಾತು ಕತ್ತಿಿಯಂತೆ ಹರಿತ. ಆದರೆ ಆ ಕತ್ತಿಿ ಕಟುಕನ ಕೈಯಲ್ಲಿ ಹಿಡಿದ ಕತ್ತಿಿಯಲ್ಲ. ಶಸ ಚಿಕಿತ್ಸೆೆಗೆ ಬಳಸುವ ವೈದ್ಯರ ಕೈಯಲ್ಲಿನ ಸಂಸ್ಕಾಾರಗೊಂಡ ಕತ್ತಿಿಯಂತೆ ಹದಗೊಂಡ ಒರಟು ಭಾಷೆ ಆತನದು. ಅದೇ ರೀತಿ ಅಜ್ಞಾನಿ ಗುರುವನ್ನು ತಿದ್ದಲು ಚೌಡಯ್ಯನವರ ಪ್ರಯತ್ನ ತುಂಬಾ ಪರಿಣಾಮಕಾರಿ. ಲಿಂಗಧಾರಿಗಳಾದ ಮೇಲೆ ಜಾತಿ ಎಣಿಸಬಾರದು ಎಂಬುದು ಶರಣ ಸಿದ್ದಾಂತ. ಕುಲಹೀನ ಶಿಷ್ಯಂಗೆ ಅನುಗ್ರಹಿಸಿದ ಮೇಲೆ ಸಹಪಂಕ್ತಿಿ ಭೋಜನ ಮಾಡುವುದೇ ನಿಜ ಗುರುವಿನ ಧರ್ಮ. ಇಂದಿನ ದಿನಗಳಲ್ಲಿ ಸಮಾನ ಸಮಾಜ ಕಟ್ಟಲು ಇಂತಹ ನಿಜ ಗುರುಗಳ ಮಾರ್ಗದರ್ಶನ ಅವಶ್ಯವೆಂದರು.
ಮುಕ್ತಾಾ ಶರಣಬಸವ ನರಕಲದಿನ್ನಿಿ, ಹರವಿ ನಾಗನಗೌಡರು ಮಾತನಾಡಿದರು. ಬಲ್ಲಟಗಿ ಬಸವನಗೌಡ, ವಿಶ್ರಾಾಂತ ಪ್ರಾಾಚಾರ್ಯ ಅಮರೇಗೌಡ ಪಾಟೀಲ್, ಚನ್ನಬಸವಣ್ಣ ಮಹಾಜನಶೆಟ್ಟಿಿ, ಅಮರಪ್ಪ ಅಮೀನಗಡ , ಜಗದೇವಿ ಚನ್ನಬಸವ, ಸೂಗೂರಯ್ಯ ತಾತ, ಸರೋಜಾ ಮಾಲಿ ಪಾಟೀಲ್, ಸಿ ಬಿ ಪಾಟೀಲ್, ಚನ್ನಬಸವ ಮಹಾಜನಶೆಟ್ಟಿಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ