Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವಣ್ಣ ಜಗತ್ತಿಗೆ ಗುರುವಾಗಿದ್ದಾರೆ - ವಸಂತಕುಮಾರ

 ಸುದ್ದಿಮೂಲ ವಾರ್ತೆ ರಾಯಚೂರು, ಡಿ.24:
ಬಸವಣ್ಣನವರ ಸಿದ್ಧಾಾಂತಗಳು ಇಂದು ಜಗತ್ತಿಿಗೂ ಅತ್ಯವಶ್ಯಕವಾಗಿದ್ದು ಅವರು ಜಗತ್ತಿಿಗೆ ಗುರುವಾಗಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ 12ನೇ ಶತಮಾನ ಶಿವಶರಣೆಯರ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರಂತ ದಾಶರ್ನಿಕ ಪುರುಷ ಇನ್ನೂವರೆಗೂ ಬಂದಿಲ್ಲವೆಂದು ಹೇಳಿದರು. ಬಸವ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಾಘಿಸಿದರು. ಯುವಕರು ಹೆಚ್ಚಿಿನ ಸಂಖ್ಯೆೆಯಲ್ಲಿ ಪಾಲ್ಗೊೊಂಡು ಬಸವಣ್ಣನವರ ಆದರ್ಶಗಳನ್ನು ಪಾಲಿಸಿದರೆ ರಾಷ್ಟ್ರ ಬಲಿಷ್ಠವಾಗುತ್ತದೆ ಎಂದ ಅವರು ಬಸವ ಕೇಂದ್ರದ ಅಭಿವೃದ್ಧಿಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗಂಗಾಮತಸ್ಥ ಸಮಾಜದ ಜಿಲ್ಲಾಾಧ್ಯಕ್ಷ ಕೆ. ಶಾಂತಪ್ಪ, ಮಾತನಾಡಿ ನಗರದ ಬಸವ ಕೇಂದ್ರದಲ್ಲಿ ಎಲ್ಲ ಜಾತಿಯವರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಅನುಭವ ಮಂಟಪದ ತತ್ವ ಅಳವಡಿಸಿಕೊಂಡಿದೆ ಎಂದು ಶ್ಲಾಾಘಿಸಿದರು.
ಬಸವ ತತ್ವ ಪ್ರಚಾರಕ್ಕಾಾಗಿ ಶಾಲಾ ಕಾಲೇಜುಗಳಿಗೆ, ಸಂಘ ಸಂಸ್ಥೆೆಗಳಿಗೆ, ಅಷ್ಟೇ ಅಲ್ಲದೆ ಸ್ಲಂ ಏರಿಯಗಳಲ್ಲಿಯೂ ಕೂಡ ಮಹಾಮನೆಯನ್ನು ಹಾಗೂ ವ್ಯಕ್ತಿಿ ವಿಕಸನ ಶಿಬಿರಗಳನ್ನು ಏರ್ಪಡಿಸತ್ತ ಜನಮಾನಸದಲ್ಲಿ ಬಸವಪ್ರಜ್ಞೆ ಮೂಡಿಸುವ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಬಸವ ಕೇಂದ್ರದ ಕಟ್ಟಡಕ್ಕೆೆ 1 ಲ 25 ಸಾವಿರ ದೇಣಿಗೆ ನೀಡಿದ ವನಜಾಕ್ಷಿಿ ಗಿರಿಜಾ ಶಂಕರ ಅವರನ್ನು ಸನ್ಮಾಾನಿಸಿ ಗೌರವಿಸಲಾಯಿತು.
ಅಕ್ಕನ ಬಳಗದ ಶರಣೀಯರಾದ ಜಗದೇವಿ ಚೆನ್ನಬಸವ, ಪಾರ್ವತಿ ಪಾಟೀಲ್, ಪೂರ್ಣಿಮಾ ಪಾಟೀಲ್,ಡಾ: ಪ್ರಿಿಯಾಂಕಾ ಗದ್ವಾಾಲ್, ಸುಪ್ರಿಿಯಾ ಪಾಟೀಲ್ ಇವರೆಲ್ಲ ಮಹಾಂತ ಜೋಳಿಗೆಯ ಮಹತ್ವವನ್ನು ಸಾರುವ ಹಾಸ್ಯ ಮಿಶ್ರಿತ ರೂಪಕವನ್ನು ಯಶಸ್ವಿಿಯಾಗಿ ನಡೆಸಿಕೊಟ್ಟು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ಗೌರವಾಧ್ಯಕ್ಷ ಹರವಿ ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಿರಿಜಾ ಶಂಕರ, ವಿಜಯಕುಮಾರ ಸಜ್ಜನ್, ಚನ್ನಬಸವ ಇಂಜಿನಿಯರ, ಸರೋಜಾ ಮಾಲಿಪಾಟೀಲ್ ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ