Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಲ್ಲರ್ಗಿ ಸೇತುವೆ ಮುಳುಗಡೆ : ಎಲ್ಲಿದ್ಯಪ್ಪ ರಹೀಂ ಖಾನ್ ?

ಸುದ್ದಿಮೂಲ ವಾರ್ತೆ ಬೀದರ್, ಸೆ.28:
ನಿರಂತರ ಮಳೆಯಿಂದಾಗಿ ಬೀದರ್ ಉತ್ತರ ವಿಧಾನಸಭೆ ತತ್ತರಿಸಿದೆ. ಚಿಮ್ಮಕೋಡ್ - ಚಿಲ್ಲರ್ಗಿ ಸಮೀಪ ಹರಿಯುವ ಮಾಂಜ್ರಾಾ ನದಿ ನೀರು ನುಗ್ಗಿಿ ಸಾವಿರಾರು ಎಕರೆ ಬೆಳೆ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಮಾಂಜ್ರಾಾ ನದಿ ನೀರು ನುಗ್ಗಿಿ ಚಿಲ್ಲರ್ಗಿ ಸೇತುವೆ ಜಲಾವೃತಗೊಂಡು ನಾಲ್ಕೈದು ದಿನಗಳಿಂದ ರಸ್ತೆೆ ಸಂಚಾರ ಸ್ಥಗಿತಗೊಂಡಿದೆ. ಆಸ್ಪತ್ರೆೆ, ಬ್ಯಾಾಂಕ್ ಗೆ ಹೋಗುವ ಜನರು ಪರದಾಡುತ್ತಿಿದ್ದಾರೆ.
ಬೀರ್ದ ದಿಂದ ಚಿಮ್ಮಕೋಡ್ ಹಾಗೂ ಹಲವು ಗ್ರಾಾಮಗಳಿಗೆ ಸಂಪರ್ಕ ಕಲ್ಪಿಿಸುವ ಗಾದಗಿ ಸೇತುವೆ ಗಂಟೆ ಮಳೆಗೆ ಉಕ್ಕಿಿ ಹರಿಯುತ್ತಿಿದೆ. ಈ ಮಾರ್ಗದಲ್ಲಿ ಓಡಾಡುವ ಜನರು ಪರದಾಡುವಂತಾಗಿದೆ. ಸದರಿ ಸಮಸ್ಯೆೆ ಇಂದು ನಿನ್ನೆೆಯದಲ್ಲ. ಹಲವು ವರ್ಷಗಳಿಂದ ಸಮಸ್ಯೆೆ ಮುಂದುವರೆದರೂ ಸ್ಥಳೀಯ ಶಾಸಕ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್, ಕ್ರಮ ಕೈಗೊಳ್ಳದಿರುವುದು ವಿಚಿತ್ರವಾಗಿದೆ.
ಇತ್ತೀಚೆಗೆ ಮಳೆ ಹಾನಿ ವೀಕ್ಷಿಸಿ ಹೋಗಿದ್ದು ಬಿಟ್ಟರೆ ಈಕಡೆಗೆ ಇಣುಕಿಯೂ ನೋಡುತ್ತಿಿಲ್ಲ. ಸರ್ವೇ ಕಾರ್ಯ ಮುಗೀತಾ? ಎಷ್ಟು ಹಾನಿಯಾಗಿದೆ? ಪರಿಹಾರ ಯಾವಾಗ ಬಿಡುಗಡೆಯಾಗುತ್ತದೆ? ಯಾವುದೇ ಮಾಹಿತಿ ಇಲ್ಲ.
ಬೀದರ್ ತಾಲೂಕಿನ ಹಲವು ಹಳ್ಳಿಿಗಳು ಮಳೆಯಿಂದಾಗಿ ಸಾಕಷ್ಟು ನಲುಗಿ ಹೋಗಿವೆ. ಕ್ಯಾಾಬಿನೆಟ್ ದರ್ಜೆ ಸಚಿವರಾಗಿರುವ ರಹೀಮ್ ಖಾನ್ ಗೆ ಕೇವಲ ವೀಕ್ಷಣೆ ಮಾಡಿದರೆ ರೈತರ ಸಮಸ್ಯೆೆ ನಿವಾರಣೆಯಾಗುವುದಿಲ್ಲ ಎಂದು ಯಾರು ಹೇಳಬೇಕು? ಜನಸಾಮಾನ್ಯರ ಜೊತೆ ಸಂಪರ್ಕ ಇಟ್ಟುಕೊಂಡಿಲ್ಲ, ಪತ್ರಿಿಕೆಗಳು ಓದಲ್ಲ. ಆಪ್ತ ಸಹಾಯಕರಿಗೂ ಆಡಳಿತ ಭಾಷೆ ಅರ್ಥವಾಗುವುದಿಲ್ಲ. ಹಾಗಾದರೆ, ಯಾರಿಗೆ ಹೇಳಬೇಕು ಸಮಸ್ಯೆೆ?
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ