Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಐಟಿಯು ನೇತೃತ್ವದಲ್ಲಿ ಎರಡು ದಿನಗಳ ಧರಣಿ ಆರಂಭ ದೇವದಾಸಿಯರ ಸರ್ವೆ ಸರಿಪಡಿಸಲು ಆಗ್ರಹ

ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಮಹಿಳೆಯರನ್ನು ದೌರ್ಜನ್ಯದ ದೇವದಾಸಿ ಪದ್ಧತಿ ಯಲ್ಲಿಯೆ ಮಾಡುವ ಅಸಮರ್ಪಕ ಸರ್ವೆ ಸರಿಪಡಿಸಲು ಆಗ್ರಹಿಸಿ ದೇವದಾಸಿ ವಿಮೋಚನಾ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಸಿಐಟಿಯು ಸಂಯೋಜಿತ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
1982ರ ಪೂರ್ವದಲ್ಲಿ ಹುಟ್ಟಿಿದ ದೇವದಾಸಿ ಮಹಿಳೆಯರನ್ನು ಮಾತ್ರವೇ ಹೊಸ ಗಣತಿಯಲ್ಲಿ ಪರಿಗಣಿಸಿ ಆನಂತರ ಹುಟ್ಟಿಿದವರನ್ನು ಮತ್ತು ಕೆಲವು ದಾಖಲಾತಿ ಒದಗಿಸಲು ಆಗದವರನ್ನು ಗಣತಿಗೆ ಸೇರ್ಪಡೆ ಮಾಡದೆ ಅಧಿಕಾರಿಗಳು ನಿರಾಕರಿಸುತ್ತಿಿರುವುದನ್ನು ಖಂಡಿಸಿದರು.
ಎಲ್ಲಾಾ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆ ಮಾರಿನ ಕುಟುಂಬಗಳನ್ನು ಯಾವುದೇ ಷರತ್ತಿಿಲ್ಲದೆ, ವಯೋಮಿತಿ ಗಮನಿಸದೆ, ವಿಧಾನ ಮಂಡಲ ರದ್ದು ಪಡಿಸಿದ ಹಳೆಯ ಕಾಯ್ದೆೆ ತೋರಿಸಿ, ನಿರಾಕರಿಸದೆ, ಗಣತಿ ಮಾಡಿ ಪುನರ್ವಸತಿ ಕೈಗೊಳ್ಳಬೇಕು, ಮಾಸಿಕ ಸಹಾಯಧನ ಅಥವಾ ಪಿಂಚಣಿ 10 ಸಾವಿರ ರೂ ಹೆಚ್ಚಿಿಸಬೇಕು, ತಲಾ ಐದು ಎಕರೆ ಭೂಮಿ ಒದಗಿಸಬೇಕು, ಭೂ ಒಡೆತನ ಯೋಜನೆ ಬದಲಾಯಿಸಬೇಕು, ಮನೆಗಳನ್ನು ಕತ್ತಲಲ್ಲಿಡುವ ಉಚಿತ ವಿದ್ಯುತ್ ಕಸಿಯುವ ವಿದ್ಯುತ್ ಮಸೂದೆ ಹಾಗೂ ದಲಿತರು, ಬಡವರ ವಿರೋಧಿ ಕೇಂದ್ರದ ಬಿ ರೋಜಗಾರ್ ಕಾಯ್ದೆೆ ವಾಪಾಸು ಪಡೆದು ಉದ್ಯೋೋಗ ಖಾತ್ರಿಿ ಕಾಯ್ದೆೆ ಉಳಿಸಬೇಕು, ರಾಯಚೂರು ನಗರದಲ್ಲಿ ಇರುವ ಮಾಜಿ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಿಸಲು 196 ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು, ನಿರುದ್ಯೋೋಗ ಭತ್ಯೆೆ 10 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಸಿಐಟಿಯು ಅಧ್ಯಕ್ಷೆೆ ಎಚ್.ಪದ್ಮಾಾಘಿ, ಕಾರ್ಯದರ್ಶಿ ಕೆ.ಜಿ.ವೀರೇಶ, ಮಹಾದೇವ, ಹೂಳೆಮ್ಮ ಕವಿತಾಳ, ರೇಣುಕಮ್ಮ, ಹೊಸೂರಮ್ಮ, ಮುತ್ತಮ್ಮ ಸರೋಜಮ್ಮ ಸೇರಿ ಅನೇಕರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ