Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತರ ರುದ್ರಭೂಮಿ ಅಭಿವೃದ್ದಿ ಪಡಿಸಲು ಒತ್ತಾಯ

ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ರಾಯಚೂರು ಜಿಲ್ಲೆ, ತಾಲೂಕ ಹಾಗೂ ಹೋಬಳಿ ವ್ಯಾಾಪ್ತಿಿಯಲ್ಲಿ ಬರುವ ಎಲ್ಲ ನಗರ, ಪಟ್ಟಣ ಮತ್ತು ಗ್ರಾಾಮಗಳಲ್ಲಿ ದಲಿತರಿಗೆ ಸೇರಿದ ರುದ್ರಭೂಮಿಗಳನ್ನು ಪರಿಶೀಲಿಸಿ ಅಥವಾ ಇಲ್ಲವಾದಲ್ಲಿ ಹೊಸದಾಗಿ ರುದ್ರಭೂಮಿಗಳನ್ನು ಮಂಜೂರು ಮಾಡಬೇಕು, ರುದ್ರಭೂಮಿಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸಿಕೊ ಡಲು ದಲಿತ ಸಂಘರ್ಷ ಸಮಿತಿ ಒತ್ತಾಾಯಿಸಿದೆ
ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು ರಾಜ್ಯದಲ್ಲಿ ಹಿಂದೂ ರುದ್ರಭೂಮಿಗಳ ಮಾದರಿ ರೀತಿಯಲ್ಲಿ ನವೀಕರಣ ಮಾಡಲು ಸರಕಾರವು ಯೋಜನೆ ರೂಪಿಸಿದೆ ಅದರಂತೆ ಎಲ್ಲಿ ರುದ್ರಭೂಮಿಗಳಿಗೆ ಜಾಗ ಇದೆಯೋ ಅಲ್ಲಿ ಅವುಗಳನ್ನು ನವೀಕರಣ ಮಾಡಲು ಸರಕಾರ ಯೋಜನೆಯನ್ನು ರೂಪಿಸಿದೆ. ಎಲ್ಲಿ ರುದ್ರಭೂಮಿಗಳು ಇಲ್ಲವೋ ಅಂತ ಕಡೆ ರುದ್ರಭೂಮಿಗಾಗಿ ಸರಕಾರವು ಜಾಗವನ್ನು ಖರೀದಿಸಿ ನಿರ್ಮಿಸುವಂತೆ ಮತ್ತು ಅಭಿವೃದ್ಧಿಿ ಕೆಲಸಗಳನ್ನು ಮಾಡಲು ಸರಕಾರವು ಸೂಚಿಸಿದೆ ಹಾಗೂ ರುದ್ರಭೂಮಿಯನ್ನು ಕಬಳಿಸಿದವರಿಗೆ ಕಾನೂನು ಕ್ರಮಜರುಗಿಸಲು ಕಾಯಿದೆ ಬಳಸಲು ಆಗ್ರಹಿಸಿದರು.
ರುದ್ರಭೂಮಿಗಳನ್ನು ಅಭಿವೃದ್ಧಿಿ ಪಡಿಸಬೇಕೆಂದು ಸರಕಾರಕ್ಕೆೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಭಾಸ್ಕರ್ ರಾಜ್, ಕೆ.ಸಂತೋಷ ಮಂಗಳಾರಪೇಟ್. ಬಿ. ಶ್ರೀನಿವಾಸ್ ಸರ್ತಿಗೇರಿ, ಮಂಜುನಾಥ್ ಆಸ್ಕಿಿಹಾಳ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ