Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುರ್ಡಿಯಲ್ಲಿ ವಿವಿಧೆಡೆ ಸಂವಿಧಾನ ದಿನಾಚರಣೆ

ಸುದ್ದಿಮೂಲ ವಾರ್ತೆ ಕುರ್ಡಿ,ನ.26:
ಕುರ್ಡಿ ಹೋಬಳಿ ಗ್ರಾಾಮ ಪಂಚಾಯತ್ ಕಾರ್ಯಾಲಯ, ನಾಢಕಛೇರಿ, ರೈತ ಸಂಪರ್ಕ ಕೇಂದ್ರ, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಬುಧವಾರ ಆಚರಿಸಿದರು.
ಗ್ರಾಾಮದ ಸಂವಿಧಾನ ಶಿಲ್ಪಿಿ ಡಾ. ಬಾಬಾ ಸಾಹೇಬ ಅಂಬೇರ್ಡ್ಕ ರವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಪುಷ್ಚಾಾರ್ಚನೆಗೈದರು, ನಂತರ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು, ಅಂಬೇಡ್ಕರ್ ವೃತ್ತಕ್ಕೆೆ ದಲಿತ ಸಮುದಾಯದ ನಾಯಕರು ಹಾಗೂ ವಿವಿಧ ರಾಜಿಕೀಯ ಮುಖಂಡರು ನಾಮಲಕ್ಕೆೆ ಹೂಮಾಲೆ ಹಾಕಿ ಪೂಜಿಸಿದರು.
ಈ ಸಂದರ್ಭದಲ್ಲಿ ಗ್ರಾಾಮದ ಯುವಕ ತಾಯಪ್ಪ ತಂದೆ ಆದೆಪ್ಪ ಅಗ್ನಿಿವೀರ್ ಭಾರತೀಯ ಸೈನ್ಯಕ್ಕೆೆ ಆಯ್ಕೆೆ ಮೆಚ್ಚುಗೆ ವ್ಯಕ್ತಪಡಿಸಿ ರಾಜಕೀಯ ಮುಖಂಡರು ಸೇರಿ ಹೂಮಾಲೆ ಹಾಕಿ ಸನ್ಮಾಾನಿಸಿದರು.
ಗ್ರಾಾಮ ಪಂಚಾಯತ್ ಅಧ್ಯಕ್ಷ ರಮೇಶ್, ಉಪಾಧ್ಯಕ್ಷರಾದ ಕರೆಮ್ಮ ಗಣಪತಿ, ಪ್ರಾಾಥಮಿಕ ಕೃಷಿ,ಪತ್ತಿಿನ ಸಹಕಾರ ಸಂಘ ಅಧ್ಯಕ್ಷರಾದ ಮನೋಜ್ ಗೌಡ, ಭೂ ನ್ಯಾಾಯ ಮಂಡಳಿ ಸದಸ್ಯರಾದ ಪ್ರಭಾಕರ್, ನಾಮನಿರ್ದೇಶನ ಸದಸ್ಯರಾದ ರಮೇಶ್, ಬಿಜೆಪಿ ಗ್ರಾಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ಜಿ,ಹೆಚ್,ನವೀನ್ ಕುಮಾರ್, ನಿದೇರ್ಶಕರು ಭೀಮಯ್ಯ ಕೊಂಬಿನ್, ಭೀಮಣ್ಣ ವಕೀಲರು, ಈರಣ್ಣ ನಾಯಕ್, ಬಿ,ನಾಗೇಶ್, ಗ್ರಾಾ.ಪಂ,ಸದಸ್ಯ ನರಸಪ್ಪ ಜಗ್ಲಿಿ, ಸೇದೆಬಾಯಿ ವಿಜಯ, ಶೇಖರಪ್ಪ, ಚಿನ್ನಪ್ಪ, ವಿಜಯ ದೇಸಾಯಿ, ಅಲ್ತಾ್ಾ, ಸಂದೀಪ್,ಗ್ರಾಾ.ಪಂ, ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ