Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ಸಂಘರ್ಷ ಸಮಿತಿ : ಮಸ್ಕಿ ಹೋಬಳಿ ಘಟಕ ಪದಾಧಿಕಾರಿಗಳ ಆಯ್ಕೆ

ಸುದ್ದಿಮೂಲ ವಾರ್ತೆ ಮಸ್ಕಿ, ಜ.14:
ತಾಲ್ಲೂಕಿನ ದಸಂಸ ಸಮಿತಿಯನ್ನು ಮತ್ತಷ್ಟು ಬಲ ಪಡಿಸುವ ನಿಟ್ಟಿಿನಲ್ಲಿ ಮಸ್ಕಿಿ ಹೋಬಳಿ ಘಟಕ ನೂತನ ಪದಾಧಿಕಾರಿಗಳನ್ನು ಆಯ್ಕೆೆ ಮಾಡಲಾಗಿದೆ ಎಂದು (ದಸಂಸ) ತಾ ಅಧ್ಯಕ್ಷ ಈರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ದಸಂಸ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿ ಈಚಿನ ದಿನಗಳಲ್ಲಿ ಸಂಘಟನೆಯಲ್ಲಿ ಆಂತರಿಕ ಭಿನ್ನಾಾಭಿ ಪ್ರಾಾಯಗಳಿಂದ ಸಮುದಾ ಯದ ಜನತೆ ಸಾಕಷ್ಟು ಅವ ಘಡಗಳಿಗೆ ತುತ್ತಾಾಗುತ್ತಿಿರುವುದು ವಿಷಾದಕರ. ಇದಕ್ಕೆೆ ಸಂಘಟನೆ ಒಗ್ಗ ಟ್ಟಾಾಗಬೇಕು ಎಂದರು.
ಪದಾಧಿಕಾರಿಗಳ ಆಯ್ಕೆೆ ಮಸ್ಕಿಿ ಹೋಬಳಿ ಘಟಕದ ಶಾಖೆಯ ಪದಾಧಿಕಾರಿಗಳಾಗಿ ಅಮರಪ್ಪ ತೆರೆದಬಾವಿ (ಗೌರವಾಧ್ಯಕ್ಷ) ಮರಿಸ್ವಾಾಮಿ ಸಾನಬಾಳ (ಅಧ್ಯಕ್ಷ) ಸುನಿಲ್ ಬೈಲಗುಡ್ಡ (ಪ್ರಧಾನ ಕಾರ್ಯದರ್ಶಿ) ಯಮನಪ್ಪ ಕುಣಿಕೆಲ್ಲೂರು (ಉಪಾಧ್ಯಕ್ಷ) ಶರಣಪ್ಪ ತೆರೆದಬಾವಿ (ಉಪಾಧ್ಯಕ್ಷ) ವೀರೇಶ್ ಸಾನ ಬಾಳ (ಸಂಘಟನಾ ಕಾರ್ಯದರ್ಶಿ) ಶರಣಪ್ಪ ತಲೆಕಾನ್ (ಸಂಘಟನಾ ಕಾರ್ಯದರ್ಶಿ) ಅವರನ್ನು ಆಯ್ಕೆೆ ಮಾಡಲಾಗಿದೆ ಎಂದು ಪ್ರ ಕಾ ಮರಿಸ್ವಾಾಮಿ ಮಧುಬಾಳ ತಿಳಿಸಿದ್ದಾರೆ.
ಈ ವೇಳೆ ಈರಪ್ಪ ಕುಣಿಕೆಲ್ಲೂರು, ಮರಿಸ್ವಾಾಮಿ ಮುದುಬಾಳ, ಪರಶುರಾಮ ಉಸ್ಕಿಿಹಾಳ್,ಅನಿಲ್ ಮುದ್ಬಾಾಳ, ಮೌನೇಶ ಮೆದಿಕಿನಾಳ, ವೀರೇಶ್ ನಾಗರಬೆಂಚಿ ಇತರರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ