ಸುದ್ದಿಮೂಲ ವಾರ್ತೆ ಕವಿತಾಳ, ಡಿ.08:
ಪಟ್ಟಣದ ನಿವಾಸಿ ರೇಣುಕಾ ಈರಣ್ಣ ಬಸಾಪುರ (61) ಸೋಮವಾರ ಬೆಳಿಗ್ಗೆೆ ನಿಧನರಾದರು. ಮೃತರು ಪತಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಿಯೆ ಕವಿತಾಳದಲ್ಲಿ ಸಂಜೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Get latest news updates delivered straight to your WhatsApp.