Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೂ ಪರಿಹಾರಕ್ಕೆ ಆಗ್ರಹ : ಕಾಮಗಾರಿ ಬಂದ್

ಸುದ್ದಿಮೂಲ ವಾರ್ತೆ ಸಿರವಾರ, ಡಿ.23:
ರಾಷ್ಟ್ರೀಯ ಹೆದ್ದಾರಿ -764ಎ ಹಾಗೂ 748ಎ ರಸ್ತೆೆಯ ಕಾಮಗಾರಿಗೆ ಭೂಮಿ ಕಳೆದುಕೊಂಡ ತಾಲೂಕಿನ ಹಣಗಿ ಗ್ರಾಾಮದ ಸರ್ವೆ ನಂ.91,92 ಸೇರಿದಂತೆ 5ಜನಕ್ಕೂ ಹೆಚ್ಚು ರೈತರಿಗೆ ಭೂಮಿ ಪರಿಹಾರ ಸಂಪೂರ್ಣ ಹಣ ಬಂದಿಲ್ಲ, ಸ್ವಲ್ಪ ಮಟ್ಟಿಿಗೆ ಹಾಕಿದ್ದಾರೆ ಎಂದು ಕಾಮಗಾರಿ ಬಂದ್ ಮಾಡಿದ ಘಟನೆ ತಾಲೂಕಿನ ಹಣಗಿ ಗ್ರಾಾಮದಲ್ಲಿ ಮಂಗಳವಾರ ಜರುಗಿತು.
ಹೆದ್ದಾರಿ ರಸ್ತೆೆಯ ನಿರ್ಮಾಣಕ್ಕೆೆ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಿಲ್ಲ, ಭೂಮಿ ಕಳೆದುಕೊಳ್ಳದೆ ಇರುವ ಹಲವಾರು ರೈತರ ಖಾತೆಗೆ ಲಕ್ಷಾಂತರ ರೂಪಾಯಿ ಜಮಾ ಮಾಡಲಾಗಿದೆ, ನಮಗೆ ಪರಿಹಾರದ ಮೊತ್ತ ಹಾಕುವಂತೆ ರೈತರು ಪಟ್ಟುಹಿಡಿದು, ಕಾಮಗಾರಿ ಯಂತ್ರಕ್ಕೆೆ ಅಡ್ಡಗಟ್ಟಿಿದರು. ಕಾಮಗಾರಿ ರದ್ದು ವಿಷಯ ತಿಳಿದು ತಹಶಿಲ್ದಾಾರ ಅಶೋಕ ಪವಾರ, ಸಿಪಿಐ ಶಶಿಕಾಂತ, ಭೂಸ್ವಾಾಧಿನ ಅಧಿಕಾರಿ ಭೀಮರಾವ್ ರೈತರೊಂದಿಗೆ ಮಾತನಾಡಿ 15ದಿನದಲ್ಲಿ ಸಂಪೂರ್ಣವಾಗಿ ಖಾತೆಗೆ ಜಮಾ ಮಾಡಲಾಗುವುದು, ಯಾವುದೇ ತೊಂದರೆ ಇಲ್ಲ, ತಾಂತ್ರಿಿಕ ಕಾರಣದಿಂದ ಹಣ ಜಮಾ ಸಮಸ್ಯೆೆ ಆಗಿದೆ, ಪರಿಹಾರವನ್ನು ಖಂಡಿತವಾಗಿ ನೀಡಲಾಗುತ್ತದೆ ಎಂದು ಭರವಸೆಯ ನಂತರ ಕಾಮಗಾರಿ ಮಾಡಲು ಅವಕಾಶ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ