Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ಚಖೇಡ್ ಗ್ರಾಮದ ಅಕ್ರಮ ಸಾರಾಯಿ ಅಂಗಡಿ ಬಂದ್ ಮಾಡಿಸಲು ಆಗ್ರಹ

ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.20
ಸೇಡಂ ವಿಧಾನಸಭಾ ಕ್ಷೇತ್ರದ ಕರ್ಚಖೇಡ್ ಗ್ರಾಾಮದಲ್ಲಿ ಅಕ್ರಮವಾಗಿ ನಡೆಸುತ್ತಿಿರುವ ಸಾರಾಯಿ ಅಂಗಡಿ ಬಂದ್ ಮಾಡಿಸಬೇಕು ಎಂದು ಬಿಜೆಪಿ ನಾಯಕಿ ಸಂತೋಷಿರಾಣಿ ಪಾಟೀಲ್ ತೆಲ್ಕೂರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಕರ್ಚಖೇಡ್ ಗ್ರಾಾಮದಲ್ಲಿ ಕಾಂಗ್ರೆೆಸ್ ಮುಖಂಡರಾದ ತುಳಜಪ್ಪಾಾ ಹಡಪದ ಹಾಗೂ ಅವರ ಮಗ ಆನಂದ್ ಹಡಪದ ಎಂಬುವರು ಸರ್ಕಾರಿ ಜಾಗದಲ್ಲಿ ಸಾರಾಯಿ ಮಾರುತ್ತಿಿದ್ದು, ಆ ಜಾಗದ ಅಕ್ಕ ಪಕ್ಕದಲ್ಲಿ ಆರೋಗ್ಯ ಕೇಂದ್ರ, ಹನುಮಾನ ದೇವಸ್ಥಾಾನ, ಬಸ್ ನಿಲ್ದಾಾಣ ಇದೆ. ದಿನನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು, ವಯಸ್ಕರು, ಹೆಣ್ಣು ಮಕ್ಕಳು, ಹಿರಿಯರು ಬೇರೆ ಊರುಗಳಿಗೆ, ಶಾಲೆಗಳಿಗೆ ಹಾಗೂ ಹೊಲಗಳಿಗೆ ಹೋಗಲು ಇದೇ ರಸ್ತೆೆಯನ್ನು ಅವಲಂಬಿಸಿರುತ್ತಾಾರೆ. ಇಂತಹ ಸ್ಥಳದಲ್ಲಿ ಅಕ್ರಮ ಸಾರಾಯಿ ಮಾರುವುದರಿಂದ, ಕೆಲವರು ಅಲ್ಲೇ ಕುಡಿದು ಅದೇ ಜಾಗದಲ್ಲಿ ಮಲಗುವುದು ಹಾಗೂ ಜನರಿಗೆ ನಿರಂತರ ತೊಂದರೆ ಮಾಡುತ್ತಿಿದ್ದು, ಜನರು ಸಮಸ್ಯೆೆ ಎದುರಿಸುತ್ತಿಿದ್ದಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಸಮಸ್ಯೆೆ ಕುರಿತು ಗ್ರಾಾಮ ಪಂಚಾಯತಿಯ ಸದಸ್ಯರು, ಗ್ರಾಾಮದ ಮುಖಂಡರು, ಸಾರ್ವಜನಿಕರು ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಪಿಡಿಓಗೆ ಮನವಿ ಪತ್ರ ಸಲ್ಲಿಸಿರುತ್ತಾಾರೆ. ಈ ಸಂದರ್ಭದಲ್ಲಿ ಒಂದು ಬಾರಿ ಪಿಡಿಓ ಅವರು ಸಿಸಿ ಕ್ಯಾಾಮರಾ ಅಳವಡಿಸಲು ಮುಂದಾಗಿ ಅಳವಡಿಸಿ ಹೋದ ತಕ್ಷಣವೇ ಈ ಅಕ್ರಮ ಸಾರಾಯಿ ಮಾರುತ್ತಿಿರುವುವವರೇ, ಈ ಸಿಸಿ ಕ್ಯಾಾಮರಾ ಕಿತ್ತು ಬಿಸಾಕಿದ್ದಾರೆ. ಹೀಗಾಗಿ ಸೇಡಂ ಶಾಸಕರು ಆಗಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ಸಾರ್ವಜನಿಕರ ಹಿತಾಸಕ್ತಿಿಗೆ ಬೆಲೆ ಕೊಟ್ಟು ಕೂಡಲೇ ಅಕ್ರಮ ಸಾರಾಯಿ ಅಂಗಡಿ ತೆರವುಗೊಳಿಸಿ, ಅಲ್ಲಿ ಸಿಸಿ ಕ್ಯಾಾಮರಾ ಅಳವಡಿಸಲು ಪಿಡಿಓ ಹಾಗೂ ತಮ್ಮ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಾಯಿಸಿದರು.
ಕೂಡಲೇ ಗ್ರಾಾಮದ ಸಮಸ್ಯೆೆ ಬಗೆಹರಿಯದಿದ್ದರೆ, ಬುಧವಾರ ಕರ್ಚಖೇಡ್ ಗ್ರಾಾಮದಲ್ಲಿ ದೊಡ್ಡ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶೈಲಜಾ ಹಿತ್ತಲ, ಗುರುರಾಜ್ ಕುಲಕರ್ಣಿ, ನರಸರೆಡ್ಡಿಿ ಸೇರಿದಂತೆ ಮತ್ತಿಿತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ