Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವದುರ್ಗ : ನಿವೃತ್ತಿ ಘೋಷಿಸಿದ ಪತ್ರಕರ್ತ

 ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.28:
ನನ್ನ ಕೆಲ ವೈಯಕ್ತಿಿಕ ಕೆಲಸಗಳ ಒತ್ತಡ ನಿಮಿತೃ ಪತ್ರಿಿಕಾ ವೃತಿಯಿಂದ ನಿವೃತ್ತಿಿ ಹೊಂದುತ್ತಿಿದ್ದೇನೆ ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಂಯುಕ್ತ ಕರ್ನಾಟಕ ವರದಿಗಾರ ಬಸನಗೌಡ ದೇಸಾಯಿ ಘೋಷಣೆ ಮಾಡಿದರು.
ಅವರು ಭಾನುವಾರ ದೇವದುರ್ಗ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಮಾತನಾಡಿ, ಸುಮಾರು 20-25ವರ್ಷಗಳ ಕಾಲ ವೃತ್ತಿಿಯಲ್ಲಿ ಸೇವೆ ಮಾಡಿದ್ದು, ತಾಲೂಕಿನ ಮತ್ತು ಜಿಲ್ಲೆೆಯ ಸಮಸ್ತ ವೃತಿಬಾಂಧವರು ನನಗೆ ಸಂಪೂರ್ಣ ಸಹಕಾರ ಮತ್ತು ಸಲಹೆ ನೀಡಿದ್ದು, ಅದೇ ರೀತಿ ಸಂಘ ಅಧ್ಯಕ್ಷನ್ನಾಾಗಿ ಉತ್ತಮ ಸಂಘಟನೆ ಜತೆಯಲ್ಲಿ ಪತ್ರಕರ್ತರ ಸಮಸ್ಸೆೆಗಳಿಗೆ ಸ್ಪಂದನೆ ಮಾಡಿದ್ದೇನೆಂಬ ಮನಸ್ಯೆೆಗೆ ತೃಪ್ತಿಿ ಇದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಘಟನೆಗಳ ಪದಾಧಿಕಾರಿಗಳು ನನಗೆ ಸಹಕಾರ ಮತ್ತು ಪ್ರೀೀತಿ ವಿಶ್ವಾಾಸ ತೊರಿಸಿದ್ದಾಾರೆಂದು ಬಸ್ಸನಗೌಡ ದೇಸಾಯಿ ಹೇಳಿದರು.
ಸಂಘದ ನೂತನ ಅಧ್ಯಕ್ಷ ನರಸಿಂಗರಾವ ಸರಕೀಲ್, ನಿಕಟ ಪೂರ್ವ ಅಧ್ಯಕ್ಷ ಬಾಬು ಅಲಿ ಕರಿಗುಡ್ಡ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಾಟೀಲ್ ಅಳ್ಳುಂಡಿ, ಮೈನುದ್ದೀನ್ ಕಾಟಮಳ್ಳಿಿ, ನಾಗರಾಜ ಸುಟ್ಟಿಿ, ಮಾರ್ಕಂಡಯ್ಯ ನಾಡದಾಳ, ಅಲಿ ಬಾಬಾ ಪಟೇಲ್, ನಾಗರಾಜ ತೇಲ್ಕಾಾರ, ಬೂದಯ್ಯ ಸ್ವಾಾಮಿ, ಗಿರಿಯಪ್ಪ ಪೂಜಾರಿ, ಅಮರೇಶ ಚಿಲಕರಾಗಿ, ಬೆಳ್ಳೆೆಪ್ಪ ಕೋತಿಗುಡ್ಡ, ಪ್ರಕಾಶ ರಡ್ಡಿಿ, ನಿರಂಜನ ಮಸರಕಲ್, ಅಮರೇಶ ನಾಯಕ, ರಂಗನಾಥ ಕೊಂಬಿನ್, ಮಹಾಲಿಂಗ ದೊಡ್ಡಮನಿ, ಆನಂದ ಗುಡಿ, ಮಹಾಂತಯ್ಯ ಸ್ವಾಾಮಿ, ಗುರುಸ್ವಾಾಮಿ, ಗುಂಡಪ್ಪ ನಾಯಕ, ವೀರೆಶ ಗಬ್ಬೂರು, ವಿರುಪಾಕ್ಷಿ ಸೇರಿದಂತೆ ಅನೇಕರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ