ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಗುರುಗುಂಟಾ ಗ್ರಾಾಮದ ಮಹಮ್ಮದ್ ಅಜರ ಹುಸೇನ್ಗೆ ಬಳ್ಳಾಾರಿಯ ವಿಜಯ ನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಾಲಯವು ಪಿಹೆಚ್ಡಿ ಪದವಿ ನೀಡಿದೆ.
ಬಳ್ಳಾಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಾಲಯದ ಇಂಗ್ಲಿಿಷ ವಿಭಾಗದ ಸಹಾಯಕ ಪ್ರಾಾಧ್ಯಾಾಪ ಡಾ.ಸಂತೋಷ ಜಿ.ಕೆ. ಅವರ ಮಾರ್ಗದರ್ಶನದಲ್ಲಿ ಆಕ್ಸಿಿಡೆಂಟಲ್ ನರೆಟಿವ್ಸ್ ಆ್ ಓರಿಯಂಟಲ್ : ಎ ಪ್ಯಾಾರಾಡಾಕ್ಸಿಿಕಲ್ ಆನಿಮ್ಯಾಾಡ್ ವರ್ಷನ್ ಆನ್ ಇಂಡಿಯಾ ಇನ್ ದ ಸೆಲೆಕ್ಟ್ ವರ್ಕ್ಸ್ ಆ್ ಫಿಲಿಪ್ ಮೆಡೋಸ್ ಟೇಲರ ಆ್ಯಂಡ್ ರುಡ್ಯಾಾರ್ಡ್ ಕಿಪ್ಲಿಿಂಗ್ ಎಂಬ ವಿಷಯದ ಮೇಲೆ ಸಂಶೋಧನೆ ಪ್ರಬಂಧಕ್ಕೆೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.