Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಳ್ಳ ಅಮಾವಾಸ್ಯೆ ಹಡಗ್ಯಾ ಉತ್ಸವ ಆಚರಣೆ

ಸುದ್ದಿಮೂಲ ವಾರ್ತೆ ಕಮಲನಗರ, ಡಿ.20
ರೈತರ ಹಬ್ಬ ಎಂದು ಪ್ರಸಿದ್ಧವಾಗಿರುವ ಎಳ್ಳು ಅಮಾವಾಸ್ಯೆೆ ಹಬ್ಬದ ನಿಮಿತ್ತ ಕಮಲನಗರ ತಾಲೂಕಿನ ಮದನೂರ್ ಗ್ರಾಾಮದಲ್ಲಿ ಮುಖ್ಯ ಗೇಟಿನ ಮುಂಭಾಗದಲ್ಲಿರುವ ಹನುಮಾನ್ ದೇವಸ್ಥಾಾನದಲ್ಲಿ ಹಡಗ್ಯಾಾ ದಹನ ಹಾಗೂ ಬೆಂಕಿ ತುಳಿಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಹಬ್ಬದ ನಿಮಿತ್ತ ವಿವಿಧ ಊರುಗಳಿಂದ ಬಂದಿದ್ದ ಗ್ರಾಾಮಸ್ಥರು ಜೋಳದ ಕಟ್ಟೆೆಗಳಿಂದ ಹಡಗ್ಯಾಾ ಮಾಡಿಕೊಂಡು ಬೆಂಕಿ ತಾಗಿಸಿ ದೇವಸ್ಥಾಾನಕ್ಕೆೆ ತಂದು ಹನುಮಾನ್ ದೇವಸ್ಥಾಾನದ ಮುಖ್ಯದ್ವಾಾರದಲ್ಲಿ ಹಡಗ್ಯಾಾ ದಹನ ಮಾಡಿದರು. ರಸ್ತೆೆಯುದ್ದಕ್ಕೂ ಜನಸಾಗರವೇ ತುಂಬಿತ್ತು. ಸಂಜೆ ನಡೆದ ಹಡಗ್ಯಾಾ ದಹನ ಹಾಗೂ ಬೆಂಕಿ ತುಳಿಯುವ ಕಾರ್ಯಕ್ರಮಕ್ಕೆೆ ಜನರ ತಳ್ಳಾಾಟ ಜೋರಾಗಿತ್ತು. ಕೆಲಸದ ನಿಮಿತ್ತ ಬೇರೆ ಬೇರೆ ಜಾಗಗಳಿಗೆ ಹೋಗಿರುವ ಗ್ರಾಾಮಸ್ಥರು ಗ್ರಾಾಮಕ್ಕೆೆ ಆಗಮಿಸಿ ಹಡಗ್ಯಾಾ ಸುಡುವ ಮೂಲಕ ವರ್ಷಂಪ್ರತಿ ಸಂಪ್ರದಾಯ ಮುಂದುವರಿಸಿದ್ದು, ಇದರಿಂದ ನೂರಾರು ಜನರು ದೇವಸ್ಥಾಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಮಾಯಿಸಿದ್ದರು. ಹಡಗ್ಯಾಾ ಸುಟ್ಟು ಐದು ಸುತ್ತು ಹಾಕುವ ಮೂಲಕ ಆನಂದಪಟ್ಟರು.
ಲಿಂಗ ಶೆಟ್ಟಿಿ ಮಂಗಳೂರು ಹಾಗೂ ಸುನೀತಾ ಮಂಗಳೂರು ದಂಪತಿಗಳು ವರ್ಷಂಪ್ರತಿ ಭಾಜಾ ಭಜಂತ್ರಿಿ ನಡೆಸುವ ಮೂಲಕ ಹಡಗ್ಯಾಾ ದಹನ ಕಾರ್ಯಕ್ರಮಕ್ಕೆೆ ಉತ್ಸಾಾಹ ತುಂಬುತ್ತಾಾರೆ. ಬೇರೆ ಬೇರೆ ಜಾಗದಿಂದ ಬಂದಿದ್ದ ಎಲ್ಲಾ ಗ್ರಾಾಮಸ್ಥರು ಹಡಗ್ಯಾಾ ಸುಟ್ಟು ಆನಂದಪಟ್ಟರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ