Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್ಸಿನವರು ನೀತಿ ಗೆಟ್ಟವರು: ಈಶ್ವರಪ್ಪ

ಸುದ್ದಿಮೂಲವಾರ್ತೆ

ಕೊಪ್ಪಳ ಜೂ 23:ಗೃಹ ಜ್ಯೋತಿ ಅರ್ಜಿ ಸರ್ವರ್ ಹ್ಯಾಕ ಆಗಿದೆ ಎಂದು ಮಂತ್ರಿ ಹೇಳಿ ನಂತರ ಇದು ರಾಜಕೀಯ ಹೇಳಿಕೆ ಎಂದರು. ಇದು ನೀತಿಗೆಟ್ಟವರ ಹೇಳಿಕೆ, ಅಕ್ಕಿ ನೀಡುವಲ್ಲಿ ಟೀಕೆ ಮಾಡಿಕೊಂಡು ಹೋಗುತ್ತಿದ್ದಾರೆ..ಬಿಜೆಪಿ ಮೇಲೆ ಆರೋಪ ಮಾಡುವದರಲ್ಲಿ ಕಾಲ ಕಳೆಯುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಈ ಕುರಿತು ಇಂದು ಕೊಪ್ಪಳದಲ್ಲಿ ಕೆ ಎಸ್ ಈಶ್ವರಪ್ಪ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಕಳೆದ ಚುನಾವಣೆ ಕೆಟ್ಟ ಕನಸು ಎಂದು ತಿಳಿದು ಲೋಕಸಭೆಯಲ್ಲಿ ಮೋದಿ ಗೆಲ್ಲಿಸಲೇಬೇಕು. ಬಿಜೆಪಿ ಸಂಘಟನಾ ಶಕ್ತಿ ಕುಂದಿಲ್ಲ. ಕೇಂದ್ರ ಸರಕಾರ ಸಾಧನೆ, ಇಡೀ ದೇಶ ಮೆಚ್ಚಿ ಪ್ರಶಂಸೆ ಮಾಡುತ್ತಿದ್ದಾರೆ. ಖಂಡಿತವಾಗಿ ಅತೀ ಹೆಚ್ಚು ಸ್ಥಾನಗಳನ್ನು ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣೆಯಲ್ಲಿ ಸೋತಿದ್ದು ಮರೆತು ಮೋದಿ ಗೆಲ್ಲಿಸಲಿದ್ದಾರೆ ಎಂದರು.

ಪ್ರತಿಪಕ್ಷಗಳು ಒಂದೇ ಕಡೆ ಒಂದಾಗುತ್ತಿವೆ. ಪಾಂಡವರ ಐದೇ ಜನ. ಪ್ರತಿಪಕ್ಷಗಳು ಇದು ಮೊದಲು ಬಾರಿಯಲ್ಲಿ ವಿಫಲವಾಗಲಿದೆ.ಇದು ಹೊಸದಲ್ಲ. ಹೊಂದಾಣಿಕೆ ರಾಜಕೀಯದಲ್ಲಿ ಎನ್ನುವ ಹೇಳಿದರು.

ಚುನಾವಣೆ ಕೆಟ್ಟ ಕನಸು, ಅದನ್ನು ಮರೆತುಹೋಗಬೇಕು. ಪ್ರತಿಪಕ್ಷ ನಾಯಕರ ನಾಯಕ ಕುರಿತು ಹೈಕಮಾಂಡ ನಿರ್ಧಾರ ಮಾಡಲಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಮಾಧ್ಯಮಗಳ ಸೃಷ್ಠಿ. ಪಕ್ಷದಲ್ಲಿ ಈ ಕುರಿತು ಪಕ್ಷದಲ್ಲಿ ನಿರ್ಧಾರವಾಗಿಲ್ಲ ಎಂದರು.

ಗ್ಯಾರಂಟಿಗಳನ್ನು ಮೊದಲನೇ ಕ್ಯಾಬಿನೆಟ್ ಜಾರಿಗೊಳಿಸಬೇಕು. ಅವರ ಹನಿಮೂನ ಅವಧಿ ಮುಗಿದಿದೆ. ರಾಜ್ಯದಲ್ಲಿ ಬರದಿಂದ ಒದ್ದಾಡುತ್ತಿದ್ದಾನೆ.ಈ ಬಗ್ಗೆ ಕಾಂಗ್ರೆಸ್ ಸರಕಾರ ಕಾಳಜಿ ಇಲ್ಲ ಎಂದರು.

ಗ್ಯಾರಂಟಿ ಘೋಷಣೆ ಮಾಡುವಾಗ ಮೋದಿ ಕೇಳಿದ್ದರಾ? ಕಾಂಗ್ರೆಸ್ಸಿನ ಫ್ರೀ ಎನ್ನುತ್ತಾರೆ. ಮುಂದೆ ರಾಜ್ಯದಲ್ಲಿಯೂ ಕಾಂಗ್ರೆಸ್ ಫ್ರೀಯಾಗಿದೆ. ವಿದ್ಯುತ್ ದರ ಏರಿಕೆ ಮಾಡಿ ದುಡ್ಡು ಬೇಕೆಂದು ಕೇಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ. ಎಂಎಲ್ ಸಿ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಂಜುಳಾ ಕರಡಿ, ಅಪ್ಪಣ್ಣ ಪದಕಿ. ನವೀನ ಗುಳಗಣ್ಣನವರ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ