Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳ ; ರಥೋತ್ಸವ ಮುಗಿದರೂ ಜನ ಜಂಗುಳಿ!!

 ಸುದ್ದಿಮೂಲ ವಾರ್ತೆ ಕೊಪ್ಪಳ, ಜ.11:
ವಾರದಕಳೆದ ಸೋ. ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಜರುಗಿದೆ. ಈ ಸಂದರ್ಬದಲ್ಲಿ ಸರಿಸುಮಾರು 8 ಲಕ್ಷ ಜನ ಸೇರಿದ್ದರು. ಇದನ್ನು ದಕ್ಷಿಣ ಭಾರತ ಮಹಾಕುಂಭ ಮೇಳ ಎಂದು ಕರೆದರು. ಆದರೆ ಇಂದು ರಥೋತ್ಸವಕ್ಕೆೆ ಸೇರಿದ್ದಕ್ಕೆೆ ಡಬ್ಬಲ್ ಜನ ಸೇರಿದ್ದರು. ಇಡೀ ದಿನ ಗವಿಮಠದ ಆವರಣದಲ್ಲಿ ಜನವೋ ಜನ.
ನಿನ್ನೆೆ ಎರಡನೆಯ ಶನಿವಾರ ಮತ್ತು ಭಾನುವಾರವಾದ ಹಿನ್ನೆೆಲೆಯಲ್ಲಿ ನಿನ್ನೆೆಯಿಂದಲೇ ಜನರು ಗವಿಮಠಕ್ಕೆೆ ಬಂದಿದ್ದರು. ಇಂದು ಬೆಳಗ್ಗಿಿನಿಂದ ನಾಡಿನಾದ್ಯಂತ ಜನರು ಬಸ್, ಸ್ವಂತ ವಾಹನಗಳೊಂದಿಗೆ ಆಗಮಿಸಿದ್ದು ಜಾತ್ರೆೆಯ ಆವರಣದಲ್ಲಿ ಕಾಲಿಡದಷ್ಟು ಜನಜಂಗುಳಿ ಸೇರಿತ್ತು.
ಗವಿಮಠಕ್ಕೆೆ ಬಂದ ಅಪಾರ ಜನ ಬಂದಿರುವ ಹಿನ್ನಲೆ ದೇವರ ಸಶ್ಯಕ್ಕೆೆ ಭಾರಿ ಪ್ರಮಾಣದ ಸಾಲು ಇತ್ತು. ಗವಿಸಿದ್ದೇಶ್ವರ ಸ್ವಾಾಮೀಜಿಗಳು ಇಂದು ಮಧ್ಯಾಾಹ್ನದಿಂದ ಮಠದ ಗರ್ಭ ಗುಡಿಯ ಮುಂದೆ ಇರುವ ಕಟ್ಟೆೆಯಲ್ಲಿ ಕುಳಿತು ಭಕ್ತರಿಗೆ ಆಶೀರ್ವಾದ ಮಾಡಿದರು.
ದಾಸೋಹ ಸೇರಿದಂತೆ ಜಾತ್ರೆೆಯಲ್ಲಿ ಮಾರಾಟ ಮಳಿಗೆಗಳು ಜನರಿಂದ ತುಂಬಿ ತುಳುಕಿದ ಇಂದು ಮುಂಜಾನೆಯಿಂದ ಕೊಪ್ಪಳದ ಬಸವೇಶ್ವರ ವೃತ್ತ, ಗಡಿಯಾರ ಕಂಬ, ಬಸ್ ನಿಲ್ದಾಾಣದಲ್ಲಿ ಟ್ರಾಾಫಿಕ್ ಜಾಮ್ ಉಂಟಾಗಿ ಜಾತ್ರೆೆಗೆ ಬಂದವರು ವಾಪಸ್ಸು ಊರಿಗೆ ಹೋಗಲು ಪರದಾಡುವಂತಾಗಿತ್ತು. ಬಸ್ ಗಳೆಲ್ಲವೂ ುಲ್. ಕೊಪ್ಪಳ ಬಸ್ ನಿಲ್ದಾಾಣದಲ್ಲಿ ನಿಂತುಕೊಳ್ಳಲು ಆಗದಷ್ಟು ಜನ ಇದ್ದರು.
ಮುಂದಿನ ಭಾನುವಾರ ಅಮವಾಸ್ಯೆೆ ಇದೆ. ಭಾನುವಾರದಿಂದ ಜಾತ್ರೆೆ ಬಂದ್ ಆಗುತ್ತಿಿದೆ. ಇದೇ ಕಾರಣಕ್ಕೆೆ ಇಂದು ಸರಕಾರಿ ರಜೆ ಇರುವ ಕಾರಣಕ್ಕೆೆ ಭಾರಿ ಜನ ಸೇರಿದ್ದು ಜನರ ನಿಯಂತ್ರಿಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಮಠದ ಸಿಬ್ಬಂದಿಯೂ ಸಹ ಜನರ ನಿಯಂತ್ರಣ ಮಾಡಲು ಹರಸಾಹಸ ಪಡುವ ಸ್ಥಿಿತಿ ನಿಮಾರ್ಣವಾಗಿತ್ತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ