Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಉಚಿತ ಪ್ಲಾಸ್ಟಿಕ್ ಸರ್ಜರಿ ಜಾಗೃತಿ ಸಭೆ

ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ಸುಟ್ಟ ಗಾಯಗಳಿಂದ ಬಳಲುತ್ತಿಿರುವವರಿಗೆ ಉಚಿತ ಪ್ಲಾಾಸ್ಟಿಿಕ್ ಸರ್ಜರಿ ಶಸ ಚಿಕಿತ್ಸೆೆ ಮಾಡುವ ಬಗ್ಗೆೆ ೆ.11ರಂದು ರಾಯಚೂರಿನ ಜೆಸಿ ಭವನದಲ್ಲಿ ಜಾಗೃತಿ ಸಭೆ ಹಮ್ಮಿಿಕೊಳ್ಳಲಾಗಿದೆ ಎಂದು ್ರೆಂಡ್‌ಸ್‌ ವೆಲ್ಫೇರ್ ಸಂಸ್ಥೆೆಯ ಮುಖ್ಯಸ್ಥೆೆ ಪಾಯಲ್ ಶಾ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆೆ 11ರಿಂದ ಮಧ್ಯಾಾಹ್ನ 2ರವರೆಗೆ ಸಭೆ ನಡೆಯಲಿದೆ.ಗ್ಯಾಾಸ್ ಸ್ಪೋೋಟ, ಆಸಿಡ್ ದಾಳಿ, ಗೃಹ ಹಿಂಸೆ ಹಾಗೂ ಬೆಂಕಿ ಅಪಘಾತದಿಂದ ಉಂಟಾದ ದೀರ್ಘಕಾಲಿನ ಸುಟ್ಟ ಗಾಯಗಳು ಮತ್ತು ಸಂಕುಚಿತತೆ ಹೊಂದಿದವರಿಗೆ ಲಭ್ಯ ಇರುವ ಪ್ಲಾಾಸ್ಟಿಿಕ್ ಶಸ್ತ್ರಚಿಕಿತ್ಸೆೆ ಬಗ್ಗೆೆ ಮಾಹಿತಿ ನೀಡಲಾಗುವುದು ಅಲ್ಲದೆ ಇದು ಸಂಪೂರ್ಣ ಉಚಿತವಾಗಿರಲಿದೆ. ಸುಮಾರು 2 ರಿಂದ 3 ಲಕ್ಷ ವೆಚ್ಚ ಆಗಲಿದ್ದು ಅದನ್ನು ಸಂಸ್ಥೆೆಯಿಂದ ಭರಿಸಿ ಜನರಿಗೆ ಉಚಿತವಾಗಿ ಚಿಕಿತ್ಸೆೆ ಕೊಡಸಲಾಗುವುದು ಎಂದರು. ಜೆಸಿಐ ರಾಯಚೂರು ಅವರು ಕೈ ಜೋಡಿಸಿದ್ದು ್ಲ ಚಿಕಿತ್ಸೆೆ ಪಡೆಯಬಹುದಾದ ಪ್ರಕರಣಗಳ ವಿಧಗಳು, ರೋಗಿಗಳನ್ನು ಗುರುತಿಸುವ ವಿಧಾನ ಮತ್ತು ಚಿಕಿತ್ಸೆೆ ಪ್ರಕ್ರಿಿಯೆ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.
ತಮ್ಮ ಸಂಸ್ಥೆೆ 1995ರಿಂದ ಅಗತ್ಯವಿರುವವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಿಿದ್ದು, ಇದುವರೆಗೆ 4,500 ಕ್ಕಿಿಂತ ಹೆಚ್ಚು ರೋಗಿಗಳು ಯಶಸ್ವಿಿಯಾಗಿ ಚಿಕಿತ್ಸೆೆಪಡೆದು ಜೀವನ ಸಾಗಿಸುತ್ತಿಿದ್ದಾಾರೆ. ಈ ಶಿಬಿರಗಳು ಅಮೆರಿಕದ ರೋಟಾಪ್ಲಾಾಸ್‌ಟ್‌ ಇಂಟರ್‌ನ್ಯಾಾಷನಲ್ ಸಂಸ್ಥೆೆಯ ತಜ್ಞ ಪ್ಲಾಾಸ್ಟಿಿಕ್ ಶಸ್ತ್ರಚಿಕಿತ್ಸಕರ ಸಹಕಾರದೊಂದಿಗೆ ನಡೆಯುತ್ತವೆ. ಚಿಕಿತ್ಸೆೆ ಸಂಬಂಧಿತ ಎಲ್ಲ ಖರ್ಚುಗಳನ್ನು ಸಂಸ್ಥೆೆ ಭರಿಸಲಿದೆ. ಈ ಸಭೆಗೆ ನೋಂದಾಯಿಸಲು 9880307780 ಅಥವಾ 9148741707 ಗೆ ಕರೆ ಮಾಡಬಹುದೆಂದರು.
ಉಚಿತ ಪ್ಲಾಾಸ್ಟಿಿಕ್ ಸರ್ಜರಿ ಶಿಬಿರ ಮೇ ತಿಂಗಳಲ್ಲಿ ಬೆಂಗಳೂರಿನ ಗಿರಿನಗರ ಜೈನ್ ಆಸ್ಪತ್ರೆೆಯಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಜೆಸಿಐ ವಿನೀತ್ ಬೋಹರಾ, ವಿಜಯ ಚೌದರಿ, ಯೋಗೇಶ , ರಂಗನಾಥ,ಬಸವರಾಜ, ಶಂಕರ,ಶರಣ ಪ್ರಕಾಶ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ