Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನರೇಗಾ ; ಪಂಥಾಹ್ವಾನಕ್ಕೆ ಸಿದ್ಧ- ತಂಗಡಗಿ

ಸುದ್ದಿಮೂಲ ವಾರ್ತೆ ಕೊಪ್ಪಳ, ಜ.11:
ನರೇಗಾ ಯೋಜನೆ ಕುರಿತು ಬಿಜೆಪಿ, ಜೆಡಿಎಸ್ ಬಹಿರಂಗ ಚರ್ಚೆಗೆ ಆಹ್ವಾಾನ ನೀಡಿವೆ. ನಾವು ಬಹಿರಂಗ ಚರ್ಚೆಗೆ ಸಿದ್ದವಿದ್ದೇವೆ. ಈ ಕುರಿತು ಅಧಿವೇಶನ ನಡೆಯಲಿದೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿ ಕೇಂದ್ರ ಸರಕಾರ ಜಿ ರಾಮ್ ಜಿ ಕಾಯ್ದೆೆ ತರುವಾಗ ರಾಜ್ಯಗಳನ್ನು ಕೇಳಿಲ್ಲ. ಮೋದಿಯವರು ಹಿಟ್ಲರ್, ಸದ್ದಾಾಂ ಹುಸೇನರಂತೆ ವರ್ತಿಸುತ್ತಿಿದ್ದಾಾರೆ ಎಂದು ಆರೋಪಿಸಿದರು.
ಗೋಡ್ಸೆೆ ಮಹಾತ್ಮಾಾ ಗಾಂಧಿಯವರ ಕೊಂದರು. ಈಗ ಹೆಸರು ಬದಲಾಯಿಸಿ ಎರಡನೆ ಬಾರಿ ಗಾಂಧಿಜಿಯವರನ್ನು ಹತ್ಯೆೆ ಮಾಡಿದ್ದಾಾರೆ. ನರೇಗಾ ಯೋಜನೆಯ ರದ್ದು ಪಡಿಸಿ, ಜಿ ರಾಮ್ ಜಿ ಎಂಬ ಕಾನೂನು ಉದ್ಯಮ ಕೈಗೆ ಕೊಡುವ ಸಾಧ್ಯತೆ ಇದೆ. ಇಲ್ಲವೇ ಈ ಯೋಜನೆ ಖಾಸಗಿಕರಣ ಮಾಡುವ ಹುನ್ನಾಾರ ನಡೆದಿದೆ ಎಂದು ಆರೋಪಿಸಿದರು.
ಬಳ್ಳಾಾರಿ ೈರಿಂಗ್ ವಿಷಯಕ್ಕಾಾಗಿ ಬಿಜೆಪಿ ಪಾದಯಾತ್ರೆೆ ಮಾಡಲು ಹೊರಟಿದ್ದು. ವ್ಯವಸ್ಥಿಿತವಾಗಿ ಜಗಳ ಮಾಡುವ ತಂತ್ರವಾಗಿದೆ ಎಂದು ಆರೋಪಿಸಿದರು ಕೇರಳದಲ್ಲಿ ಮಲಿಯಾಳಂ ಭಾಷೆ ಕಡ್ಡಾಾಯಗೊಳಿಸಲು ಹೊರಟಿದೆ.
ರಾಷ್ಟ್ರಪತಿಗಳ ಭೇಟಿಗೆ ನಿರ್ಧಾರ ಮಾಡಿದ್ದೇವೆ ಎಂದರು. ಇತ್ತೀಚಿಗೆ ಸಚಿವ ಸೋಮಣ್ಣ ಕಾರ್ಯಕ್ರಮದಲ್ಲಿ ಗಲಾಟೆ ನಮ್ಮ ವಿರುದ್ದ ಕಮಿಷನರಿಗೆ ದೂರು ನೀಡಿದ್ದಾಾರೆ. ದೂರು ನೀಡುವಾಗ ಇಸ್ಪೇಟ್ ಗಿರಾಕಿಗಳನ್ನು ಕರೆದುಕೊಂಡು ಹೋಗಿದ್ದಾಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾ ಮಹಿಳಾ ಕಾಂಗ್ರೆೆಸ್ ಅಧ್ಯಕ್ಷೆ ಜ್ಯೋೋತಿ ಗೊಂಡಬಾಳ, ಜಿಲ್ಲಾಾ ಕಾರ್ಯದರ್ಶಿ ಕೃಷ್ಣಾಾ ಇಟ್ಟಂಗಿ, ವಕ್ತಾಾರೆ ಶೈಜಜಾ ಹಿರೇಮಠ, ಕಿಶೋರಿ ಬೂದನೂರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ