Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರಪನಹಳ್ಳಿ : ಕಳ್ಳ- ಕಳ್ಳಿ ಬಂಧನ

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.03:
ಪಟ್ಟಣದಲ್ಲಿ ಕಳ್ಳತನ ನಡೆದ ಕೇವಲ 12 ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಹರಪನಹಳ್ಳಿಿ ಪೊಲೀಸರು ಯಶಸ್ವಿಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆೆ ನಗರದ ಬಾಣಗೇರಿಯ ಶಿಕ್ಷಕಿ ಬಿ ಶಹಾನಾಜ್ ಬೇಗಂ ಎಂಬುವವರ ಮನೆಯಲ್ಲಿ 15 ವರೆತೊಲ ಚಿನ್ನಾಾಭರಣ ಕಳ್ಳತನ ಮತ್ತು ನಗರದ ಬೇರೊಂದು ಪ್ರಕರಣದಿಂದ 3 ಲಕ್ಷ ಬೆಲೆ ಬಾಳುವ ಚಿನ್ನಾಾಭರಣ ಮತ್ತು 1 ಲಕ್ಷ ಬೆಲೆ ಬಾಳುವ ಆಟೋ ಕಳ್ಳತನ ಮಾಡಿದ್ದ ಆರೋಪಿಗಳಾದ ಸಂಗೀತ (35) ಮತ್ತು ಸಹೋದರ ಜಿ ವೆಂಕಟೇಶ (30)ಇವರುಗಳನ್ನು ಸದರಿ ಪ್ರಕರಣಗಳಿಂದ ಬಂಧಿಸಿ ಚಿನ್ನಾಾಭರಣಗಳನ್ನು ವಶಕ್ಕೆೆ ಪಡೆದುಕೊಂಡಿದ್ದಾರೆ.
ಇವರುಗಳು ಹರಪನಹಳ್ಳಿಿ ನಗರಕ್ಕೆೆ ಸಮೀಪದ ಕಾಯಕದಹಳ್ಳಿಿ ಗ್ರಾಾಮದವರಾಗಿದ್ದು ಶಿಕ್ಷಕಿ ಬಿ ಶಹಾನಾಜ್ ಬೇಗಂ ಮನೆ ಸೇರಿದಂತೆ ಹಲವಾರು ಮನೆಗಳಲ್ಲಿ ಮನೆ ಕೆಲಸಕ್ಕೆೆಂದು ಸೇರಿ ಚಿನ್ನಾಾಭರಣ ಸೇರಿದಂತೆ ಲಾಭದಾಯಕ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಬಂದರೆ ತಮ್ಮನಾದ ಜಿ ವೆಂಕಟೇಶನು ಅವುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿಿದ್ದನೆಂದು ಹರಪನಹಳ್ಳಿಿ ಪಿಎಸ್. ಐ ಶಂಭುಲಿಂಗ ಎಸ್ ಹಿರೇಮಠ ತಿಳಿಸಿದ್ದಾರೆ.
ಕೆಲಸಕ್ಕೆೆ ಸೇರಿಸಿಕೊಳ್ಳುವ ಮುನ್ನ ನಿಗಾ ವಹಿಸಿ:
ನಗರ ಸೇರಿದಂತೆ ಗ್ರಾಾಮೀಣ ಪ್ರದೇಶದಿಂದ ಬರುವವರನ್ನು ಕೆಲಸಕ್ಕೆೆ ತೆಗೆದುಕೊಳ್ಳುವಾಗ ವಿಶೇಷ ನಿಗಾ ಇರಿಸಬೇಕು, ಅವರ ಪೂರ್ವಾಪರ ವಿಚಾರಿಸಬೇಕು, ಕೆಲಸಕ್ಕೆೆ ತೆಗೆದುಕೊಳ್ಳುವವರ ಸಮಗ್ರ ಮಾಹಿತಿ ಕಲೆ ಹಾಕಿರಬೇಕು, ಅವರ ನಡತೆಗಳ ಬಗ್ಗೆೆ ಹೆಚ್ಚಿಿನ ಗಮನ ಇರಬೇಕು ಎಂದು ಪೋಲೀಸರು ನಗರದ ನಿವಾಸಿಗಳಿಗೆ ತಿಳಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ