Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿರವಾರ: ಭಾರಿ ಮಳೆ, ತುಂಬಿ ಹರಿದ ಹಳ್ಳ, ಕೊಚ್ಚಿಿಕೊಂಡು ಹೋದ ರಸ್ತೆೆಗಳು

ಸುದ್ದಿಮೂಲ ವಾರ್ತೆ ಸಿರವಾರ, ಸೆ.27:
ಸತತವಾಗಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ತಾಲೂಕಿನ ಚಾಗಭಾವಿ, ಹಳ್ಳಿಿ ಹಾಗೂ ಹಳ್ಳಿಿಹೊಸೂರು, ಸಿರವಾರ-ಮಾನ್ವಿಿ ಮುಖ್ಯ ರಸ್ತೆೆಯ ಹಳ್ಳಿಿ ಹೊಸೂರ ಗ್ರಾಾಮದ ಸೇತುವೆ ತುಂಬಿ ಹರಿದು, ಕೆಲಕಾಲ ವಾಹನಗಳ ಸಂಚಾರ ಬಂದ್ ಆದ ಘಟನೆ ಜರುಗಿತು.
ರೈತರು ಬೆಳೆದ ಹತ್ತಿಿ, ತೊಗರಿ ಬೆಳೆಗಳು ಹಾನಿಯಾಗಿವೆ, ಸಿರವಾರ-ಮಾನ್ವಿಿ ಮುಖ್ಯರಸ್ತೆೆ ಸಂಪೂರ್ಣವಾಗಿ ಹಾಳಾಗಿದೆ, ತಗ್ಗು, ಗುಂಡಿಗಳು, ಮಾಡಗರಿ ಬಳಿ ಸೇತುವೆ ನಿರ್ಮಾಣ ಮಾಡಿ ಕೇವಲ 6ತಿಂಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ, ಸಿರವಾರ-ಮಾನ್ವಿಿ ಮುಖ್ಯರಸ್ತೆೆಯ 26ಕಿ.ಮೀ ಸಂಚಾರಕ್ಕೆೆ ಎರಡು ಗಂಟೆಗೂ ಅಧಿಕ ಸಮಯ ಬೇಕು, ಕಾರ್, ಬಸ್ ಓಡಾಡಲು, ಇದರಿಂದ ಈ ರಸ್ತೆೆಯ ಚಾಗಭಾವಿ, ಲಕ್ಕಂದಿನ್ನಿಿ, ಮಾಡಗಿರಿ, ಹರವಿ, ಜಾಲಾಪುರ ಸೇರಿದಂತೆ ಹಲವಾರು ಗ್ರಾಾಮದ ರೈತರು, ಶಾಲಾ ಕಾಲೇಜುಗಳ ವಿದ್ಯಾಾರ್ಥಿಗಳು, ಮಹಿಳೆಯರು, ಮಕ್ಕಳು, ಆಸ್ಪತ್ರೆೆಗೆ ಹಾಗೂ ತಾಲ್ಲೂಕು ಕೇಂದ್ರದ ವಿವಿಧ ಕಚೇರಿಗಳಿಗೆ, ನಿತ್ಯದ ಕಾರ್ಯ ಕೆಲಸಕ್ಕೆೆ ಹೋಗಿಬರಲು ತುಂಬಾ ತೊಂದರೆಯಾಗಿದೆ,
ಇನ್ನೂ ಪಟ್ಟಣದ ವಾರ್ಡ ನಂ.6 ರಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿಿವೆ, ವಿದ್ಯುತ್ ಪೂರೈಕೆ ಸಮಸ್ಯೆೆಯಿಂದ ಎರಡು ದಿನಗಳಿಂದ ಕುಡಿಯುವ ನೀರು ಸರಬರಾಜು ಬಂದ್ ಆಗಿದೆ. ಜನರು, ಕುಡಿಯುವ ನೀರಿಗೆ, ಬಳಕೆಗೆ ಪರದಾಟ ಉಂಟಾಗಿದೆ, ಮುಖ್ಯರಸ್ತೆೆ ಸಂಪೂರ್ಣವಾಗಿ ತಗ್ಗು ಗುಂಡಿಗಳು, ನರಬಲಿಗೆ ಕಾದಿವೆ, ಅಪಘಾತಕ್ಕೆೆ ಕಾರಣವಾಗಿವೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರು, ಸಂಸದರು, ಶಾಸಕರು ಈ ರಸ್ತೆೆಯ ಬಗ್ಗೆೆ ಕಾಳಜಿ ಇಲ್ಲ, ಸಾರ್ವಜನಿಕರ ಸಮಸ್ಯೆೆಗಳನ್ನು ಪರಿಹರಿಸಲು ನಿರ್ಲಕ್ಷಿಸಿದ್ದಾರೆ ಎಂದು ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರ ಆರೋಪವಾಗಿದೆ ಇನ್ನಾಾದರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ತಾತ್ಕಾಾಲಿಕವಾಗಿ ರಸ್ತೆೆಯ ದುರಸ್ತಿಿಗೆ ಮುಂದಾಗಬೇಕು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ