Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಮಶಾನ ಬಿಡದ ಅಕ್ರಮ ಮರಳು ದಂಧೆ

ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.09:
ಕೊಪ್ಪಳ ತಾಲೂಕಿನ ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣವಿಲ್ಲದಂತಾಗಿದೆ. ಒಂದು ಕಡೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತೇವೆ ಎಂದು ಜಿಲ್ಲಾಾಡಳಿತ ಹೇಳುತ್ತಿಿದ್ದರೂ ಹಳ್ಳದಲ್ಲಿ ಮರಳು ದಂಧೆ ನಡೆಯುತ್ತಿಿದೆ. ಅದು ಯಾವ ಮಟ್ಟಕ್ಕೆೆ ಎಂದರೆ ಗ್ರಾಾಮದ ಸ್ಮಶಾನವನ್ನೆೆ ಬಗೆಯುತ್ತಿಿದ್ದಾಾರೆ ಮರಳು ದಂಧೆಕೋರರು.
ಕೊಪ್ಪಳ ತಾಲೂಕಿನ ಹಿರೇಹಳ್ಳದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಿ ಸಿಎಂಗೆ ಪತ್ರ ಬರೆದಿದ್ದರು. ಇದೇ ವೇಳೆ ಇಲ್ಲಿಯ ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾಾರೆ ಎಂದು ಆರೋಪ ಸಹ ಮಾಡಿದ್ದರು. ಈ ಪತ್ರ ಹಾಗು ನಂತರದ ರಾಜಕೀಯ ಮುಖಂಡರ ಹೇಳಿಕೆ. ಸಂಘಟನೆಗಳ ಹೋರಾಟದಿಂದ ಹಿರೇಹಳ್ಳದ ಹಿರೇಸಿಂಧೋಗಿ ಬಳಿಯಲ್ಲಿ ಸ್ವಲ್ಪ ಸಮಯ ಮರಳು ಅಗೆಯುವದನ್ನು ಬಂದ್ ಮಾಡಿದ್ದರು.
ಈ ಮಧ್ಯೆೆ ಕಳೆದ ವಾರ ಮತ್ತೆೆ ಆರಂಭವಾಗಿತ್ತು. ಈ ಕುರಿತು ಎಂಎಲ್ ಸಿ ಹೇಮಲತಾ ನಾಯಕ ಅಕ್ರಮ ದಂಧೆಗೆ ಶಾಸಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದ್ದರು. ಈ ಆರೋಪದ ನಂತರ ಈಗ ಹಿರೇಸಿಂಧೋಗಿ ಬಳಿ ಮರಳು ದಂಧೆ ತಾತ್ಕಾಾಲಿಕವಾಗಿ ಬಂದ್ ಆದಂತೆ ಇದೆ.
ಆದರೆ ಕೊಪ್ಪಳ ತಾಲೂಕಿನ ಮುದ್ಲಾಾಪುರದಿಂದ ಡಂಬರಳ್ಳಿಿಯವರೆಗೂ ಅಲ್ಲಲ್ಲಿ ಅಕ್ರಮ ಮರಳು ದಂಧೆ ಮುಂದುವರಿದಿದೆ. ಇದಕ್ಕೆೆ ಸಾಕ್ಷಿ ಎಂಬಂತೆ ನರೆಗಲ್ ಬಳಿ ನಿರಂತರವಾಗಿ ಮರಳನ್ನು ಅಗೆಯುತ್ತಿಿದ್ದಾಾರೆ.
ನರೆಗಲ್ ನ ಹಿರೇಹಳ್ಳದ ದಡದಲ್ಲಿರುವ ಸ್ಮಶಾನದಲ್ಲಿ ಅಗೆದು ಮರಳು ಗಣಿಗಾರಿಕೆ ಮಾಡ್ತಿಿದ್ದಾಾರೆಂದು ಗ್ರಾಾಮಸ್ಥರು ಆರೋಪಿಸುತ್ತಿಿದ್ದಾಾರೆ. ಹತ್ತಾಾರು ಟ್ರ್ಯಾಾಕ್ಟರ್ , ಟಿಪ್ಪರ್ ಮೂಲಕ ಅಕ್ರಮ ಮರಳು ಸಾಗಾಣಿಕೆ ಮಾಡಲಾಗುತ್ತಿಿದೆ.
ಇಲ್ಲಿ ಅಕ್ರಮವಾಗಿ ಮರಳು ಎತ್ತುವದು. ಸ್ಮಶಾನ ಜಾಗೆಯನ್ನು ಸಹ ಅಗೆಯುತ್ತಿಿರುವ ಬಗ್ಗೆೆ ಮಾಹಿತಿ ಇದೆ. ಕೆಲವು ಪ್ರಭಾವಿಗಳು ದಂಧೆ ಹಿಂದೆ ಇದ್ದಾಾರೆ. ಈ ಕುರಿತು ದೂರು ನೀಡಿದರೆ ಅವರ ಮೇಲೆ ಹಲ್ಲೆೆ ಮಾಡುತ್ತಾಾರೆ. ಅವರನ್ನು ಟಾರ್ಗೆಟ್ ಮಾಡುತ್ತಾಾರೆ. ಕೆಲವರು ಇಲ್ಲಿ ಮರಳು ದಂಧೆ ತಡೆಯದಂತೆ ಒಂದು ವ್ಯೂೆಹವನ್ನೇ ರಚಿಸಿಕೊಂಡಿದ್ದಾಾರೆ ಎಂದು ಕೆಲವು ಗ್ರಾಾಮಸ್ಥರು ಆರೋಪಿಸಿದ್ದಾಾರೆ.
ಈ ಕುರಿತು ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೇಳಿದರೆ ಅಕ್ರಮ ದಂಧೆ ಕಡಿವಾಣಕ್ಕೆೆ ಟೆಂಡರ್ ಕರೆದು ಸ್ಥಳ ನಿಗದಿ ಮಾಡಲಾಗುವುದು. ಗುತ್ತಿಿಗೆ ಆಧಾರದಲ್ಲಿ ಮರಳು ಸಾಗಾಟಕ್ಕೆೆ ಕ್ರಮ ಕೈಗೊಳ್ಳಲು ಜಿಲ್ಲಾಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ