Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳ ಜಿಲ್ಲೆೆಯಲ್ಲಿ ಅತ್ಯಾಾಚಾರ, ಅಪಹರಣ ; ಪೋಕ್ಸೋೋ ಪ್ರಕರಣಕ್ಕೆೆ ಅಸಮಾಧಾನ

ಸುದ್ದಿಮೂಲ ವಾರ್ತೆ ಕೊಪ್ಪಳ, ಅ.09:
ಕೊಪ್ಪಳ ಜಿಲ್ಲೆೆಯಲ್ಲಿ ಅತ್ಯಾಾಚಾರ ಹಾಗೂ ಅಪಹರಣ ಪೋಕ್ಸೋೋ ಪ್ರಕರಣಗಳು ಹೆಚ್ಚಳವಾಗಿರುವದಕ್ಕೆೆ ವಿಧಾನ ಮಂಡಳದ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಇಂದು ಕೊಪ್ಪಳ ಜಿಲ್ಲಾಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಕಲ್ಯಾಾಣ ಕರ್ನಾಟಕದ ಬಗ್ಗೆೆ ಪೊಲೀಸ ಇಲಾಖೆ ನಿರ್ಲಕ್ಷ್ಯ ಮಾಡುತ್ತಿಿದೆ. ಕೊಪ್ಪಳದಲ್ಲಿ ಇಷ್ಟೊೊಂದು ಪ್ರಕರಣಗಳು ಆಗಿವೆ ಕ್ರಮ ಆಗಿಲ್ಲ ಯಾಕೆ? ಎಂದ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಅಧ್ಯಕ್ಷ ಶಾಸಕ ಕೋನ್ ರೆಡ್ಡಿಿ, ಸದಸ್ಯರಾದ ಶಾಸಕ ಇಕ್ಬಾಾಲ್ ಹುಸೇನ್, ಶಾಸಕಿ ಕರಿಯಮ್ಮ ನಾಯಕ್, ಶರಣಗೌಡ ಕಂದಕೂರ ಸಮಿತಿ ಸದಸ್ಯರ ಪ್ರಶ್ನೆೆಗೆ ಅಸಮಂಜಸ ಉತ್ತರ ನೀಡಿದ ಕೊಪ್ಪಳ ಎಸ್ಪಿಿ ಡಾ. ರಾಮ್ ಎಲ್ ಅರಸಿದ್ಧಿಿ ಹಾಗೂ ಪೊಲೀಸ್ ಮಹಾನಿರೀಕ್ಷಕರ ಮಾಹಿತಿಗೂ ಅಸಮಾಧಾನ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ 2023-25ರ ವರೆಗೆ 41 ಅಪಹರಣ ಪ್ರಕರಣಗಳು. 118 ಪೋಕ್ಸೋೋ ಪ್ರಕರಣಗಳ ಬಗ್ಗೆೆ ಕೆಲವು ಾಲ್‌ಸ್‌ ಆಗಿರುತ್ತವೆ ಎಂದ ಎಸ್ಪಿಿ ಹೇಳಿದರು. ಸಭೆಯಲ್ಲಿ ಎಸ್ಪಿಿ-ಐಜಿ ಮಾತನ್ನು ಒಪ್ಪದ ಗುರುಮಿಠಕಲ್ ಶಾಸಕ ಶರಣಗೌಡ ಹಾಗೂ ಅಧ್ಯಕ್ಷ ಕೋನರೆಡ್ಡಿಿ, ಸದಸ್ಯರಾದ ಇಕ್ಬಾಾಲ್ ಹುಸೇನ್,ಕರಿಯಮ್ಮ ಮಾತನಾಡಿ, ಇಲ್ಲಿ ನಿಮ್ಮ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರುತ್ತೆೆ. ಇಂತಹ ಪ್ರಕರಣಗಳ ಬಗ್ಗೆೆ ಗಂಭೀರವಾಗಬೇಕು ಅರು ಬಿಟ್ಟು ಾಲ್‌ಸ್‌ ಎಂದು ಉತ್ತರ ಕೊಡುವುದು ಸಮಂಜಸ ಉತ್ತರ ಅಲ್ಲ ಎಂದು ಎಸ್ಪಿಿ ಡಾ .ರಾಮ್ ಎಲ್ ಅರಸಿದ್ದಿ ಹಾಗೂ ಐಜಿ ಸತೀಶ್ ಕುಮಾರಿಗೆ ತರಾಟೆಗೆ ತೆಗೆದುಕೊಂಡರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ