Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಟಕನೂರು;ಶ್ರೀಅಡವಿಸಿದ್ದೇಶ್ವರ ಮಠದಲ್ಲಿ ಜ.15 ರಂದು ಕಡುಬಿನ ಕಾಳಗ

ಸುದ್ದಿಮೂಲ ವಾರ್ತೆ ಬಳಗಾನೂರು, ಜ.14:
ಸಮೀಪದ ಉಟಕನೂರು ಶ್ರೀಅಡವಿಸಿದ್ದೇಶ್ವರ ಶ್ರೀಮಠದಲ್ಲಿ ಶ್ರೀಮರಿಬಸವಲಿಂಗ ಶಿವಯೋಗಿಯ ಜಾತ್ರಾಾಮಹೋತ್ಸವ ನಿಮಿತ್ತ ಜರುಗಿದ ಮಹಾರಥೋತ್ಸವದ 5 ನೇ ದಿನದ ಕಳಸಇಳಿಸುವ ಕಾರ್ಯಕ್ರಮ ಕಡುಬಿನ ಕಾಳಗ, ಹಾಗೂ ಮಕರ ಸಂಕ್ರಾಾಂತಿಯ ಉತ್ತರಾಯಣ ಪುಣ್ಯಕಾಲದ ಸಮ್ಮಿಿಲನದಲ್ಲಿ ಜ.15 ಗುರುವಾರ ಸಾಯಂಕಾಲ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಭಕ್ತರಿಗೆ ಮಕರ ಸಂಕ್ರಾಾಂತಿ ಶುಭಾಶಯ ಕೊರುತ್ತಾಾ ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಾಂತಿ ವಿಶೇಷವಾಗಿ ರೈತರ ಕೃಷಿಬದುಕಿನ ಮಹತ್ವದ ಸುಗ್ಗಿಿ ಹಬ್ಬವಾಗಿದೆ. ದೇಶದ ಹಲವೆಡೆ ವಿವಿಧ ರೀತಿಯಲ್ಲಿ ಆಚರಿಸುವ ಈ ಹಬ್ಬ ನಮ್ಮ ಕರ್ನಾಟಕದಲ್ಲಿ ಎರಡು ರೀತಿಯಗಿ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಎಳ್ಳು ಮಿಶ್ರತ ನೀರಿನ ಅಭ್ಯಂಜನ ಸ್ನಾಾನ ಮಾಡಿ ಸೇಂಗಾ ಎಳ್ಳು ಹೋಳಿಗೆ ಸಜ್ಜೆೆ ರೊಟ್ಟಿಿ ಜೊತೆಗೆ ರೈತರು ಬೆಳೆಯುವ ನವ ಧಾನ್ಯ ನವ ಪಲ್ಯ ನವ ತರಕಾರಿ ಸೇರಿಸಿ ವಿಶಿಷ್ಟ ಬರ್ತಾ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಭೂ ತಾಯಿ ಮುಂದಿನ ಮಳೆ-ಬೆಳೆ ಸಮೃದ್ಧಿಿಯಾಗಿ ಆಗಿಎಲ್ಲರಿಗೂ ಒಳಿತು ಆಗಲೆಂದು ಪ್ರಾಾರ್ಥಿಸಿ ಆಚರಿಸುತ್ತಾಾರೆ ಎಂದರು.
ಇಂತಹ ಶುಭಗಳಿಗೆಯಲ್ಲಿ ಕಡುಬಿನ ಕಾಳಗದ ಶ್ರೀಗಳ ಮಹಾರಥೋತ್ಸವ ನಡೆಯುತ್ತಿಿರವುದು ಶುಭ ಪ್ರದವಾಗಿದೆ. ಸುತ್ತ ಮುತ್ತಲಿನ ಸರ್ವ ಸದ್ಭಕ್ತರು ತನು ಮನ ಧನದಿಂದ ಇದರಲ್ಲಿ ಪಾಲ್ಗೊೊಂಡು ಪುನೀತರಾಗಬೇಕು ಎಂದು ತಿಳಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ