ಸುದ್ದಿಮೂಲ ವಾರ್ತೆ ಬಳಗಾನೂರು, ೆ.04:
ತುಮಕೂರುನಲ್ಲಿ ನಡೆದ ಖೋಖೋ ಇಂಡಿಯಾ ವತಿಯಿಂದ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಮೇಚೂರ್ ಖೋಖೋ ಸಂಸ್ಥೆೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ ಪುರುಷರ ಖೋಖೋ ಪಂದ್ಯಾಾವಳಿಯಲ್ಲಿ ಕರ್ನಾಟಕ ಪುರುಷರ ಖೋಖೋ ತಂಡ ಅದ್ಬುತ ಪ್ರದರ್ಶನ ನೀಡಿ ಪ್ರಥಮ ಸ್ಥಾಾನ ಪಡೆದು ಚಾಂಪಿಯನ್ ಆಗಿ ಹೊರಹೋಮ್ಮಿಿದೆ ಪಂದ್ಯಾಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಪಟ್ಟಣದ ಯುವಕ ಕ್ರೀಡಾ ಪಟು ಮೌನೇಶ ನಾಯಕ್ ಸರಣಿಯ ಉತ್ತಮ ಕ್ರೀೆಡಾಪಟು ಬೆಸ್ಟ್ ಆಲ್ರೌಂಡರ್ ಆಯ್ಕೆೆಯಾಗಿ ಗಮನ ಸೆಳೆದಿದ್ದಾಾನೆ.