Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುವೆಂಪು, ಸಿ.ಅಶ್ವತ್ ಜನ್ಮ ದಿನಾಚರಣೆ ಮನುಜ ಮತ ಸಾರಿದ ಶ್ರೇಷ್ಠ ಕವಿ ಕುವೆಂಪು-ಡಾ.ಜಯಲಕ್ಷ್ಮಿ

ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ಮನುಜ ಮತ ಸಾರಿದ ಶ್ರೇಷ್ಠ ಕವಿ ಕುವೆಂಪು ಈ ನಾಡು ಕಂಡ ಅಪ್ರತಿಮ ತತ್ವಜ್ಞಾನಿ ಎಂದು ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಹೇಳಿದರು.
ನಗರದ ಜವಾಹರ ನಗರ ಸರ್ಕಾರಿ ಪ್ರೌೌಢಶಾಲೆಯಲ್ಲಿ ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಹಾಗೂ ಸಿ. ಅಶ್ವತ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ, ಕುವೆಂಪು ಅವರು ಜಗದ ಕವಿಯಾಗಿದ್ದಾರೆ. ಯುಗದ ಕವಿಯಾಗಿದ್ದಾರೆ, ಕವಿ, ಸಾಹಿತಿ, ವಿಮರ್ಶಕರಾಗಿ ಕನ್ನಡ ಸಾಹಿತ್ಯ ಹಿಮಾಲಯದ ಎತ್ತರಕ್ಕೆೆ ಬೆಳೆಸಿದ ಕೀರ್ತಿ ಅವರದಾಗಿದೆ ಎಂದರು.
ಅವರ ರಾಮಾಯಣ ದರ್ಶನಂ ಜ್ಞಾನಪೀಠ ಪ್ರಶಸ್ತಿಿ ಉಳಿದ ಜ್ಞಾನಪೀಠ ಪ್ರಶಸ್ತಿಿಗಳ ಕೃತಿಗಳಿಗೆ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಮಾತನಾಡಿ, ಸಿ .ಅಶ್ವತ್ ಅವರು ನಾಡಿನ ಶ್ರೇೇಷ್ಠ ಗಾನ ಗಾರುಡಿಗರಾಗಿದ್ದಾರೆ. ಶೃತಿ ಸಾಹಿತ್ಯ ಮೇಳದಿಂದ 1993 ರಲ್ಲಿ ಆಯೋಜಿಸಿದ 14ನೇ ವಾರ್ಷಿಕೋತ್ಸವದಲ್ಲಿ ಸಿ .ಅಶ್ವತ್ ಅವರು ಸಂತ ಶಿಶುನಾಳ ಶರೀರ ಗೀತೆಗಳನ್ನು ಹಾಡಿ ಜನಮಾನಸಕ್ಕೆೆ ತತ್ವ ಸಾರಿದರು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಜಯಕುಮಾರ ಕಾಡ್ಲೂರ, ರವೀಂದ್ರ ಕುಲಕರ್ಣಿ, ಬ್ರಾಾಹ್ಮಣ ಸಮಾಜದ ಚುನಾಯಿತ ಪ್ರತಿನಿಧಿ ರಮೇಶ್ ಕುಲಕರ್ಣಿ ,ಮುಖಂಡರಾದ ಪ್ರಸನ್ನ ಆಲಂಪಲ್ಲಿ, ಜೆ.ಎಂ. ವೀರೇಶ್, ನರಸಿಂಹಮೂರ್ತಿ ಕುಲಕರ್ಣಿ, ರಾಘವೇಂದ್ರ ಜಾಗೀರಾರ್, ನಾಗರತ್ನ ಕಲ್ಲೂರ, ಇಂದಿರಾ ಬಾಯಿ ಸಂಗಮ್ , ಪಿ ವೆಂಕಟೇಶ್ ಬಾಗಲವಾಡ ಮುಂತಾದವರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ