Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀರಬಾವಿಕುಂಟಾ ಬಳಿ ಜಮೀನು ಸರ್ವೆ, ಗೊಂದಲ

ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರು ನಗರದ ನೀರಬಾವಿ ಕುಂಟಾ ಕೆರೆಗೆ ಸೇರಿದ ಜಮೀನು ಸಮೀಕ್ಷೆೆಗೆ ಮುಂದಾದ ಅಧಿಕಾರಿಗಳಿಗೆ ತಲೆ ಎತ್ತಿಿದ ಅನಧಿಕೃತ ಲೇಔಟ್‌ಗಳ ಗೊಂದಲ ಸೃಷ್ಟಿಿಸಿವೆ.
ಕಳೆದ ಮೂರು ದಿನಗಳ ಹಿಂದೆ ಸ್ಥಳಕ್ಕೆೆ ತೆರಳಿದ್ದ ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರಬಾವಿ ಕುಂಟಾ ಕೆರೆಯ ಅಭಿವೃದ್ದಿ ಹಿನ್ನೆೆಲೆಯಲ್ಲಿ ಜಂಟಿಯಾಗಿ ಸರ್ವೆ ಆರಂಭಿಸಲು ಮುಂದಾದರು. ಆಗ ಅಲ್ಲಿನ ನಿವಾಸಿಗಳು, ಸಂಘಟನೆ ಪ್ರತಿನಿಧಿಗಳು ಸರ್ವೆಗೆ ಆಕ್ಷೇಪಿಸಿದರು.
ಈಗಾಗಲೇ ಇಲ್ಲಿ ಕೆಲವರು ಮನೆಗಳ ಕಟ್ಟಿಿದ್ದಾಾರೆ, ಬಡಾವಣೆ ನಿರ್ಮಾಣವಾಗಿದೆ, ಅಂಬೇಡ್ಕರ್ ಭವನ, ಗಾಂಧಿ ಭವನಕ್ಕೂ ಜಾಗ ಹಂಚಿಕೆ ಮಾಡಲಾಗಿದೆ. ಈಗ ಸಮೀಕ್ಷೆೆಗೆ ತೆರಳಿದ ಎರಡೂ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಿಿಗೆ ಸಿಲುಕುವಂತಾಯಿತು.
ಸರ್ವೆ ನಂ 22ರಲ್ಲಿ ಸುಮಾರು 16 ಎಕರೆ ಜಮೀನಿನಲ್ಲಿ ಒತ್ತುವರಿ ಆಗಿರುವುದು ಗಮನಕ್ಕೆೆ ಬಂದಿದೆ. ತಮಗೆ ಹಂಚಿಕೆಯಾಗಿರುವ ಜಾಗ ಬಿಟ್ಟು ಸಮೀಕ್ಷೆೆ ಮಾಡಲು ನಿವಾಸಿಗಳು, ದಲಿತ ಪರ ಸಂಘಟನೆಕಾರರು ಒತ್ತಾಾಯಿಸಿದಾಗ ಗೊಂದಲಕ್ಕೆೆ ಬಿದ್ದ ಸಿಬ್ಬಂದಿ ಗುರುತು ಹಾಕಲು ಆಗದೆ ಮರಳಿದ್ದಾಾರೆ.
ಈಗಾಗಲೇ ಸರ್ವೆ ಆಗಿದ್ದು ಜಂಟಿ ಸಮೀಕ್ಷೆೆ ವರದಿ ಸಲ್ಲಿಕೆಯಾಗಬೇಕಾಗಿದೆ. ಆದರೆ, ಇಲ್ಲಿಯೇ ಕೆರೆ ನಿರ್ಮಿಸುವ ಸಿದ್ದತೆ ನಡೆದಿದ್ದು ಇತ್ತೀಚೆಗೆ ಸಚಿವ ಎನ್.ಎಸ್.ಬೋಸರಾಜ್ ಅವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾಾರೆ. ಇದೀಗ ಇಲ್ಲಿ ಇಷ್ಟೆೆಲ್ಲ ಗೊಂದಲಗಳ ಮಧ್ಯೆೆ ಕಾಮಗಾರಿ ಆರಂಭಿಸಲು ಸಾಧ್ಯವೆ ಎಂಬ ಪ್ರಶ್ನೆೆಗೆ ಉತ್ತರ ಸಿಗಬೇಕಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ