Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಿಂಗಸುಗೂರು : ಜಂಬಣ್ಣ ಕರಡಕಲ್ ಸ್ಮರಣೆ

ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.28:
ಪಟ್ಟಣದ ಬಸವ ಸಾಗರ ವೃತ್ತದಲ್ಲಿ ಇತ್ತೀಚೆಗೆ ನಿಧನರಾದ ಜಂಬಣ್ಣ ಕರಡಕಲ್ ಶ್ರದ್ಧಾಾಂಜಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರ ಅಗಲಿಕೆಯಿಂದ ಹಡಪದ ಸಮಾಜಕ್ಕೆೆ ತುಂಬಲಾರದ ನಷ್ಟವಾಗಿದೆ ಎಂದು ತಾಲುಕು ಹಡಪದ ಸಮಾಜದ ಅಧ್ಯಕ್ಷ ಜಗನ್ನಾಾಥ ಚಿತ್ತಾಾಪುರ ಹೇಳಿದರು.
ಪಟ್ಟಣದ ಬಸವ ಸಾಗರ ವೃತ್ತದಲ್ಲಿ ಭಾವಚಿತ್ರಕ್ಕೆೆ ಪುಷ್ಪ ನಮನ ಸಲ್ಲಿಸಿ ಅವರು ಜಂಬಣ್ಣ ಕರಡಕಲ್ ರವರು ತಮ್ಮ ಶಿಕ್ಷಣ ಇಲಾಖೆಯ ನಿವೃತ್ತಿಿ ನಂತರ ಸಮಾಜದ ಅಧ್ಯಕ್ಷರಾಗಿ ಸಂಘಟನೆ ಹಾಗೂ ಏಳಿಗೆಗಾಗಿ ಹಗಲಿರುಳು ಶ್ರಮಿಸಿ,ಸಮುದಾಯದ ಜನರಿಗಾಗಿ ಕಡಿಮೆ ಮೊತ್ತದಲ್ಲಿ 5ಎಕರೆ ಭೂಮಿ ಖರೀದಿಸಿ ನಿವೇಶನ ನೀಡುವ ಜತೆಗೆ ಹಡಪದ ಅಪ್ಪಣ್ಣನವರ ಸಮುದಾಯ ಭವನ ನಿರ್ಮಿಸಿ ಸಂಘಟನೆಗೆ ಭದ್ರ ಬುನಾದಿ ಹಾಕಿ, ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆೆ ವಿಶೇಷ ಕೊಡುಗೆ ನೀಡಿದ್ದರೆಂದು ಸ್ಮರಿಸಿದರು.
ಹಡಪದ ಸಮಾಜದ ಜಿಲ್ಲಾಾ ಅಧ್ಯಕ್ಷ ಗದ್ದೆೆಪ್ಪ ಜಕ್ಕೆೆರಮಡು,ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಉಪಾಧ್ಯಕ್ಷ ಮುತ್ತಣ್ಣ ಗುಡಿಹಾಳ, ಗೌರವಾಧ್ಯಕ್ಷ ವೈದ್ಯ, ಕುಮಾರಸ್ವಾಾಮಿ, ಖಜಾಂಚಿ ಅಮರೇಶ ಗುರುಗುಂಟಾ, ಗುಂಡಪ್ಪ ಮುದಗಲ್, ಆದೇಶ ಗುರುಗುಂಟಾ, ಬಸವರಾಜ ಯಲಗಟ್ಟಾಾ, ಅಮರೇಶ ಮಟ್ಟೂರು,ಆದಪ್ಪ ಮೇದನಾಪುರ, ಮಲ್ಲಿಕಾರ್ಜುನ ಕಾರಟಗಿ, ಆದೇಶ ಕಸಬಾಲಿಂಗಸುಗೂರು, ಚಂದ್ರು ಸೇರಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ