Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೇತಮಂಗಲ: ಅಯ್ಯಪಲ್ಲಿ ಗ್ರಾಮದಲ್ಲಿ ಮಷಮ್ಮದೇವಿ ಉತ್ಸವ

ಕೆಜಿಎಫ್‌, ಮಾ.24: ಸಮೀಪದ ಟಿ ಗೊಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಅಯ್ಯಪಲ್ಲಿ ಗ್ರಾಮದಲ್ಲಿ ಮಷಮ್ಮ ದೇವಿಯ ಉತ್ಸಾವ ಯುಗಾದಿ ಮತ್ತು ದಸಾರ ಹಬ್ಬಗಳ ದಿನದಂದು ಮಾಡುವ ಸಂಪ್ರಾದಯವಿದೆ.

ಯುಗಾದಿ ಹಬ್ಬದ ಪ್ರಯುಕ್ತ ಬುದುವಾರ ಸಂಜೆ ಊರಿನ ಹೊರವಲಯದಲ್ಲಿ ಬೃಹದಕಾರದ ಆಲದಮರದ ಕೆಲಗೆ ತಾತ್ಕಲಿಕವಾಗಿ ಊರಿನವರು ದೇವಸ್ಥಾವನ್ನು ನಿರ್ಮಣ ಮಾಡಿ ಗುರುವಾರ ಬೆಳಗ್ಗಿನ ಜಾವ ಸುಮಾರು 4.೦೦ ಗಂಟೆಗೆ ತಂಬಿಟ್ಟು ದೀಪಗಳನ್ನು ಮಾಡಿ ದೇವರ ಹರಿಕೆಗಳನ್ನು ತೀರಿಸುತ್ತಾರೆ.

ದೇವರಿಗೆ ಹೂವಿನಿಂದ ಆಲಂಕಾರಮಾಡಿ, ಜನರೇ ದೇವಿಯ ಉತ್ಸವವನ್ನು ಭುಜದ ಮೇಲೆ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಪದ್ದತಿ ಈ ಊರಿನಲ್ಲಿ ಸುಮಾರು ವರ್ಷಗಳಿಂದ ಬಂದಿರುವ ಸಂಪ್ರದಾಯವಾಗಿದೆ.

ಗುರುವಾರ ಸಂಜೆ ಸುಮಾರು 6ಗಂಟೆಯ ಮೇಲೆ ದೇವರ ಉತ್ಸವವನ್ನು ಊರಿನ ಮುಖ್ಯದ್ವರದಲ್ಲಿ ತೋರಣಕಟ್ಟಿ, ಪೂಜೆಮಾಡಿ, ಟಗರು ಬಳಿಕೊಟ್ಟು, ಉತ್ಸವವನ್ನು ಊರಿನೊಳಗೆ ಬರಮಾಡಿಕೊಳ್ಳುತ್ತಾರೆ.

ಬೀದಿಗಳಲ್ಲಿ ಮೆರವಣಿಗೆ ಆದ ಮೇಲೆ ಉತ್ಸವವನ್ನು ಊರಿನ ಮಧ್ಯ ಇಟ್ಟು ಊರಿನ ಪ್ರತಿ ಮನೆಯವರು ಪೂಜೆ ಮಾಡಿ ದೇವರ

ಉತ್ಸವವನ್ನು ಸಂಜೆ ದೇವಸ್ಥಾನಕ್ಕೆ ಸೇರಿಸುತ್ತಾರೆ. ಮತ್ತೇ ದೇವರನ್ನು ದಸರಾ ಹಬ್ಬದಿನದಂದು ಹೊರಗೆ ತಗಿಯುತ್ತಾರೆ. ದೇವರ ಪೂಜೆಕಾರ್ಯಕ್ರಮಗಳನ್ನು,ಎ.ಪಿ.ಎಮ್.ಪಿ ಮಾಜಿ ಉಪಧ್ಯಾಕ್ಷ ರಾಮಕೃಷ್ಣರೆಡ್ಡಿ ಕುಟುಂಬಸ್ಥರ ನೇತೃತ್ವದಲ್ಲಿನಡೆಯುತ್ತಾದೆ. ಇದ್ದು ಈ ಊರಿನ ಹಲವಾರು ವರ್ಷಗಳ ಪದ್ದತಿ,

ಈ ಸಂದರ್ಭದಲ್ಲಿ ಊರಿನಮುಖಂಡ ಗುರುಮೂರ್ತಿರೆಡ್ಡಿ, ಅಂಗಡಿ ಶ್ರೀರಾಮಪ್ಪ, ಆಂಜಪ್ಪ, ಪೂಜಾರಿ ವೆಂಕಟೇಶಪ್ಪ, ಯುವಕರಾದ ಶಿವಕುಮಾರ್, ಮಂಜುನಾಥ, ಅಮರೇಶ್, ಹರೀಶ್, ಕುಮಾರ್, ವಿಜಯ್, ಗ್ರಾಮಸ್ಥರು, ಉಪಸ್ಥಿತರಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ