Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತಿ ದರ್ಪಣ ವಿಮರ್ಶಾ ಸಂಕಲನ ಲೋಕಾರ್ಪಣೆ ಜಾಗೃತಿ ಪ್ರಜ್ಞೆ ಮೂಡಿಸುವುದೆ ಸಾಹಿತ್ಯ- ಡಾ.ಜಯಲಕ್ಷಿ ್ಮ

ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ವ್ಯಕ್ತಿಿ, ಸಮಾಜ ಹಾಗೂ ರಾಷ್ಟ್ರದ ಹಿತದ ಬಗ್ಗೆೆ ಜಾಗೃತಿ ಪ್ರಜ್ಞೆ ಮೂಡಿಸುವುದೇ ಸಾಹಿತ್ಯ ಎಂದು ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತೆ ಹಾಗೂ ಲೇಖಕಿ ಡಾ.ಜಯಲಕ್ಷ್ಮಿಿ ಮಂಗಳಮೂರ್ತಿ ಪ್ರತಿಪಾದಿಸಿದರು.
ನಗರದ ಕನ್ನಡ ಭವನದಲ್ಲಿ ಸಿದ್ದೇಶ್ವರ ಸಾಹಿತ್ಯ ವೇದಿಕೆಯಿಂದ ಹಮ್ಮಿಿಕೊಂಡಿದ್ದ ಗಿರಿಜಾ ಮಾಲಿಪಾಟೀಲ್ ಅವರ ಮತಿ ದರ್ಪಣ ವಿಮರ್ಶಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಗ್ರಂಥಗಳು ಶಾಶ್ವತ ಸನಾತನವಾಗಿ ಪ್ರಕಾಶನಮಾನವಾಗಿ ಬೆಳಗುತ್ತಿಿರುವ ದಿವ್ಯ ಜ್ಯೋೋತಿಯಾಗಿವೆ ಎಂದರು.
ಕನ್ನಡ ಸಾಹಿತ್ಯ ಮನುಷ್ಯನ ಭಾವಗಳನ್ನು ಪಕ್ವಗೊಳಿಸುವ ಔಷಧ ಇದ್ದಂತೆ ಅಷ್ಟೆೆ ಅಲ್ಲ ಎಲ್ಲ ವಿಷಯ, ವಿಚಾರಗಳನ್ನು ತೆಕ್ಕೆೆಯಲ್ಲಿರಿಸಿಕೊಂಡು ಹೊಸ ತಲೆಮಾರಿನ ಸಾಹಿತಿಗಳಿಗೆ ಮಾರ್ಗದರ್ಶಕವಾಗಿ ಕೆಲಸ ಮಾಡಲಿವೆ. ಈ ಸಾಹಿತ್ಯಿಿಕ ಪರಿಭಾಷೆ ವಿಸ್ತಾಾರವಾದದ್ದು ಅದನ್ನು ಸೀಮಿತಗೊಳಿಸುವುದು ಸಲ್ಲದು ಯಾರಿಗೆ ಸಾಹಿತ್ಯ ಹೃದಯದ ಬಡಿತವಾಗುತ್ತದೆ ಅಂತವರು ಸಮಾಜದ ಆಸ್ತಿಿಯಾಗಲಿದ್ದಾಾರೆ ಎಂದು ಹೇಳಿದರು.
ಪುಸ್ತಕ ಲೋಕಾರ್ಪಣೆ ಮಾಡಿದ ನಿವೃತ್ತ ಉಪನ್ಯಾಾಸಕ ಬಿ.ಜಿ.ಹುಲಿ ಮಾತನಾಡಿ, ಪುಸ್ತಕ ಲೋಕಾರ್ಪಣೆ ಸಾಮಾನ್ಯ ಆದರೆ, ನಮ್ಮ ಸೇವೆಯ, ಅರಿವಿನ ಸಮರ್ಪಣೆ ನಮ್ಮ ಪ್ರೀತಿಯ ಸಮರ್ಪಣೆಯಾಗಬೇಕು, ಲೋಕಕ್ಕೆೆ ನಮ್ಮ ಸಂತೃಪ್ತಿಿಯ ಸಮರ್ಪಣೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಸ್ಕಿಿ ಕನ್ನಡ ಪಬ್ಲಿಿಕ್ ಶಾಲೆಯ ಶಿಕ್ಷಕ ಮಲ್ಲಯ್ಯ ಸ್ವಾಾಮಿ, ನಿವೃತ್ತ ಉಪನ್ಯಾಾಸಕ ನಾಗೇಂದ್ರನಾಥ, ಕಸಾಪ ಸಹಕಾರ್ಯದರ್ಶಿ ದಂಡಪ್ಪ ಬಿರಾದಾರ, ಆನಂದ ಕುಲಕರ್ಣಿ, ಲೇಖಕಿ ಗಿರಿಜಾ ಮಾಲೀಪಾಟೀಲ್ ಸೇರಿದಂತೆ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ