Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾತ್ರೆಯ ದಾಸೋಹದಲ್ಲಿ ಮಿರ್ಚಿ ಘಮ ಘಮ

ಸುದ್ದಿಮೂಲ ವಾರ್ತೆ ಕೊಪ್ಪಳ , ಜ.06:
ಕೊಪ್ಪಳದ ಗವಿ ಮಠದ ಜಾತ್ರೆೆಯಲ್ಲಿ ಇಂದು ಮಿರ್ಚಿ ಘಮಲು ಕೊಪ್ಫಳದ ಸಮಾನ ಮನಸ್ಕರ ಗೆಳೆಯರ ಬಳಗ ಜಾತ್ರೆೆಗೆ ಬಂದ ಭಕ್ತರಿಗೆ ಮಿರ್ಚಿ ದಾಸೋಹ ಸೇವೆ ಒದಗಿಸಿದ್ದಾಾರೆ.
ಸುಮಾರು 6 ರಿಂದ 8 ಲಕ್ಷ ಖರ್ಚು ಮಾಡಿ ಜಾತ್ರೆೆಗೆ ಬಂದ ಭಕ್ತರಿಗೆ ಮಿರ್ಚಿಯನ್ನ ಉಣ ಬಡಿಸುತ್ತಿಿದ್ದಾಾರೆ,ಬಿಸಿ ಬಿಸಿ ಮಿರ್ಚಿ ಹಾಕೋದನ್ನ ನೋಡೋದಕ್ಕೆೆ ಎರಡು ಕಣ್ಣು ಸಾಲದಾಗಿದೆ.
ಇಂದು ಬೆಳಗ್ಗೆೆಯಿಂದ ಸುಮಾರು 400 ರಿಂದ 500 ಬಾಣಸಿಗರು ಮಿರ್ಚಿ ಹಾಕೋ ಕೆಲಸ ಮಾಡತೀದಾರೆ.ಯಾವುದೇ ಪ್ರತಿಲಾಕ್ಷೆಯಿಲ್ಲದೆ ಅಜ್ಜನ ಸೇವೆಗೆ 25 ಕ್ಕೂ ಹೆಚ್ಚು ಗ್ರಾಾಮದಿಂದ ಬಂದು ಮಿರ್ಚಿ ಹಾಕೋದರ ಮೂಲಕ ಅಜ್ಜನ ಸೇವೆ ಮಾಡತಿದ್ದಾಾರೆ. ಇನ್ನು ಈ ಬಾರಿ ಮಿರ್ಚಿಗೆ ಸುಮಾರು 25 ಕ್ವಿಿಂಟಾಲ್ ಹಸೆಹಿಟ್ಟು,22 ಕ್ವಿಿಂಟಾಲ್ ಹಸಿ ಮೆಣಸಿನಕಾಯಿ,25 ಕೆಜಿ ಅಜವಾನ,25 ಕೆಜಿ ಸೋಡಾಪುಡಿ,75 ಕೆಜಿ ಉಪ್ಪುು,60 ಸಿಲಿಂಡರ್,12 ಬ್ಯಾಾರೆಲ್ ಒಳ್ಳೆೆಎಣ್ಣಿಿ,ಬಳಕೆ ಮಾಡಿಕೊಂಡು ಮಿರ್ಚಿ ತಯಾರಿಕೆ ಮಾಡುತ್ತಿಿದ್ದಾಾರೆ.ಜಾತ್ರೆೆಗೆ ಬಂದ ಭಕ್ತರಿಗೆ ಬೆಳಗ್ಗೆೆಯಿಂದ ಮಿರ್ಚಿಯನ್ನು ಉಣಬಡಿಸುತ್ತಿಿದ್ದಾಾರೆ.
ಕಳೆದ 11 ವರ್ಷಗಳಿಂದ ಸಮಾನ ಮನಸ್ಕರ ಬಳಗದ ತಂಡದಿಂದ ಮಿರ್ಚಿ ಸೇವೆಯನ್ನ ಮಾಡಲಾಗ್ತಿಿದೆ.
ಕೊಪ್ಪಳದ ಗವಿ ಸಿದ್ದಪ್ಪಜ್ಜನ ಜಾತ್ರೆೆಯ ದಾಸಸೋಹದ ತುಂಬೆಲ್ಲ ಮಿರ್ಚಿ ಘಮಲು ಜೋರಾಗಿದೆ.ಕಳೆದ ಕೆಲ ವರ್ಷಗಳ ಹಿಂದೆ ಅಜ್ಜನ ಜಾತ್ರೆೆ ಅಂದರೆ ರೊಟ್ಟಿಿ ಜಾತ್ರೆೆ ಅಂತಿದ್ರು,ಇದೀಗ ಅಜ್ಜನ ಜಾತ್ರೆೆಯನ್ನ ಮಿರ್ಚಿ ಜಾತ್ರೆೆ ಅಂತಾಲೂ ಕರೆಯುವಂತಾಗಿದೆ,ದಾಸೋಹದ ಮಿರ್ಚಿ ಅಷ್ಟೊೊಂದು ಹೆಸರುವಾಸಿಯಾಗಿದೆ.
ಇದೇ ವೇಳೆ ಇಂದು ಮುಂಜಾನೆ ವೇಳೆ ಮಿರ್ಚಿ ತಯಾರಿಸುವ ಸ್ಥಳಕ್ಕೆೆ ಆಗಮಿಸಿದ ಗವಿಮಠದ ಈಗಿನ ಸ್ವಾಾಮೀಜಿಗಳು ಮಿರ್ಚಿ ಹಾಕುವ ಮೂಲಕ ಮಿರ್ಚಿ ಮಾಡುವವರಿಗೆ ಹುರಿದುಂಬಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ