Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ವಿ : ಘನತ್ಯಾಾಜ್ಯ ವಿಲೇವಾರಿ ವಾಹನಗಳಿಗೆ ಶಾಸಕ ಹಂಪಯ್ಯ ನಾಯಕ ಚಾಲನೆ

ಸುದ್ದಿಮೂಲ ವಾರ್ತೆ ಮಾನ್ವಿ, ಡಿ.31
ಮಾನ್ವಿಿ ಪಟ್ಟಣದ ಪುರಸಭೆಗೆ ಮಂಜೂರಾಗಿರುವ ಘನತ್ಯಾಾಜ್ಯ ವಿಲೇವಾರಿಯ ಬೃಹತ್ ವಾಹನಗಳಿಗೆ ಶಾಸಕ ಜಿ.ಹಂಪಯ್ಯ ನಾಯಕ ಇವರು ಬುಧವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಾನ್ವಿಿ ಪುರಸಭೆಯಿಂದ ಬೀದಿಗಳನ್ನು ಸ್ವಚ್ಛಗೊಳಿಸಲು, ಮನೆಗಳಿಂದ ತ್ಯಾಾಜ್ಯ ಸಂಗ್ರಹಿಸಲು, ಘನ ತ್ಯಾಾಜ್ಯ ಬೇರ್ಪಡಿಸಲು ಮತ್ತು ಕಸವನ್ನು ಕಸದ ತೊಟ್ಟಿಿಗಳಲ್ಲಿ ಸಂಗ್ರಹಿಸಲು ಬಳಸಲಾಗುವ ವಾಹನಗಳಿಗೆ ಚಾಲನೆ ನೀಡಲಾಗಿದೆ.
ಪಟ್ಟಣದಲ್ಲಿ ಕಸ ವಿಲೇವಾರಿ ಅಂದಾಜು 19.2 ಟನ್ ಗಳಷ್ಟು ಇದ್ದು ಇದರಲ್ಲಿ ಶೇ.60 ರಷ್ಟು ಹಸಿ ಕಸವಿದ್ದರೆ ಶೇ. 40 ರಷ್ಟು ಒಣಕಸ ಪುರಸಭೆಯ ಕಾರ್ಮಿಕರಿಂದ ಕಸ ವಿಲೇವಾರಿ ಮಾಡಲಾಗುತ್ತಿಿದೆ. ಪುರಸಭೆಯಲ್ಲಿ ಈಗಾಗಲೇ 11 ಆಟೋ, 6 ಟ್ರ್ಯಾಾಕ್ಟರ್ ಗಳು, 2 ಜೆ ಸಿ ಬಿ, 1, ಕಂಪ್ಯಾಾಕ್ಟರ ( ಲಾರಿ ) ವಾಹನಗಳಿಂದ ಪುರಸಭೆಯ ಸಿಬ್ಬಂದಿ ವರ್ಗ ಮಾನ್ವಿಿ ನಗರದ ದೈನಂದಿನ ಸ್ವಚ್ಛತಾ ಕಾರ್ಯ ನಡೆಸುತ್ತಿಿದ್ದು ಮುಂದಿನ ದಿನಗಳಲ್ಲಿ ಮಾನ್ವಿಿ ಪುರಸಭೆಯು ನಗರಸಭೆನ್ನಾಾಗಿ ಮೇಲ್ದರ್ಜೆಗೇರಿದಾಗ ಇನ್ನೂ ಬಹಳಷ್ಟು ಸಿಬ್ಬಂದಿ ವರ್ಗ ಹಾಗೂ ವಾಹನಗಳು ಮಾನ್ವಿಿ ನಗರಕ್ಕೆೆ ಬರುವ ಸಾಧ್ಯತೆ ಇದೆ. ಇರುವ ವಾಹನಗಳಿಂದಲೇ ಮಾನ್ವಿಿ ನಗರವನ್ನು ಸ್ವಚ್ಛತೆ ಮಾಡುತ್ತಿಿರುವ ಸಿಬ್ಬಂದಿ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಹಾಗೂ ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷ ಅಬ್ದುಲ್ ಗೂರ್ ಸಾಬ್, ಗ್ಯಾಾರಂಟಿ ಯೋಜನಾ ಅನುಷ್ಠಾಾನ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಮುಖಂಡರಾದ ಸೈಯದ್ ಖಾಲಿದ್ ಖಾದ್ರಿಿ, ಸೈಯದ್ ನಜೀರುದ್ದೀನ್ ಖಾದ್ರಿಿ ಪುರಸಭೆ ಮುಖ್ಯಾಾಧಿಕಾರಿ ಪರಶುರಾಮ ದೇವಮಾನೆ, ರಾಜಾಸುಭಾಶ್ಚಂದ್ರನಾಯಕ, ಪಿ.ಜಯಪ್ರಕಾಶ, ಡಿ.ರಾಮಕೃಷ್ಣ, ಸಾಬೀರ್ ಹುಸೇನ್, ಡಿ .ವೀರೇಶ, ಜಮೀಲ್ ಆಹ್ಮದ್, ರೇವಣಸಿದ್ದಯ್ಯಸ್ವಾಾಮಿ, ಶುಕಮುನಿ, ಮೊಹಮ್ಮದ್ ರಹೆಮತ್ ಅಲಿ, ಜಿಲಾನಿ ಖುರೇಶಿ, ವೆಂಕಟೇಶನಾಯಕ, ಸತ್ತಾಾರ್ ಬಂಗ್ಲೆೆವಾಲೆ, ಶೇಖ್ ಮಹೆಬೂಬ್, ಚಂದ್ರು ಕಾಜಗಾರ, ಕಾಮೇಶ ಮಂದಕಲ್, ಹಂಪಯ್ಯನಾಯಕ ಬೆಳಗಿನಪೇಟೆ, ರೇಣುಕಾ ರೆಡ್ಡಿಿ, ಕಮಲಿ ಬಾಬಾ, ಶೇಖ್, ನಿಸಾರ್ ಅಹ್ಮದ್ ಸೇರಿದಂತೆ ಪುರಸಭೆಯ ನೈರ್ಮಲ್ಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ