Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಸ್ಕಿಿ : ಐಟಿಐ ಕಾಲೇಜು ಸ್ಥಳಾಂತರಕ್ಕೆೆ ಆಕ್ಷೇಪ

ಅಮರೇಶ ಪತ್ತಾಾರ ಮಸ್ಕಿಿ, ಅ.15:
ನಗರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆೆಯನ್ನು ಸ್ಥಳದ ಅಭಾವದಿಂದಾಗಿ ಹಾಲಾಪುರ ಗ್ರಾಾಮಕ್ಕೆೆ ಸ್ಥಳಾಂತರ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾಾರೆ. ಆದರೆ, ಇದಕ್ಕೆೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಿಂದ 10 ರಿಂದ12 ಕಿ.ಮೀ ದೂರದಲ್ಲಿರುವ ಹಾಲಾಪುರ ಗ್ರಾಾಮಕ್ಕೆೆ ಕೈಗಾರಿಕಾ ತರಬೇತಿ ಸಂಸ್ಥೆೆಯ ವರ್ಗಾವಣೆಯು ಅವೈಜ್ಞಾನಿಕವಾಗಿದ್ದು, ಆ ಸ್ಥಳಕ್ಕೆೆ ಸರಿಯಾದ ಸಮಯಕ್ಕೆೆ ಹಾಗೂ ಸಮರ್ಪಕವಾದ ಸಾರಿಗೆ ಸೌಲಭ್ಯವೂ ಇಲ್ಲ. ಇದರಿಂದ ವಿದ್ಯಾಾರ್ಥಿಗಳಿಗೆ ಅನಾನುಕೂಲವಾಗಲಿದೆ ಎಂದು ಜನರು ಆರೋಪಿಸಿದ್ದಾರೆ.
ಮಸ್ಕಿಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆಗೆ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜ್ ನಾಲ್ಕು ಕೊಠಡಿಯಲ್ಲಿ ವಿದ್ಯಾಾರ್ಥಿಗಳು ಕಲಿಯುತ್ತಿಿದ್ದಾರೆ. ಮಸ್ಕಿಿ ನೂತನ ತಾಲೂಕು ಇರುವುದರಿಂದ ನಗರಕ್ಕೆೆ ವಿವಿಧ ಭಾಗಗಳಿಂದ ಸಾರಿಗೆ ಸಂಪರ್ಕವಿರುವ ಕಾರಣ ಇಲ್ಲಿ ಕಲಿಯುತ್ತಿಿರುವ ವಿದ್ಯಾಾರ್ಥಿಗಳಿಗೆ ಯಾವುದೇ ಸಮಸ್ಯೆೆ ಇಲ್ಲ. ಆದರೆ, ಸಂಸ್ಥೆೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಮಸ್ಕಿಿ ನಗರದಿಂದ ದೂರದ ಹಾಲಾಪುರ ಗ್ರಾಾಮದ ಹತ್ತಿಿರ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ, ಇಲ್ಲಿಗೆ ತೆರಳಲು ಸಾರಿಗೆ ಸೌಲಭ್ಯ ವ್ಯವಸ್ಥೆೆ ಇಲ್ಲ. ಇದರಿಂದ ವಿದ್ಯಾಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾಾರ್ಥಿಗಳು ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಸ್ಕಿಿ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಕೈಗಾರಿಕಾ ಸಂಸ್ಥೆೆಯಲ್ಲಿ ಫಿಟ್ಟರ್, ಎಲೆಕ್ಟ್ರಿಿಷಿಯನ್ ಸೇರಿದಂತೆ ಎಲ್ಲ ವಿಭಾಗದ ತರಬೇತಿ 80 ವಿದ್ಯಾಾರ್ಥಿಗಳು ತರಬೇತಿ ಪಡೆಯುತ್ತಿಿದ್ದಾರೆ. ಈ ಎಲ್ಲ ವಿದ್ಯಾಾರ್ಥಿಗಳು ಮಸ್ಕಿಿ ನಗರದಲ್ಲಿರುವ ಐಟಿಐ ಕಾಲೇಜಿನಲ್ಲೇ ತಮ್ಮ ಸಂಪೂರ್ಣ ವಿದ್ಯಾಾಭ್ಯಾಾಸ ಪೂರ್ಣಗೊಳಿಸುವ ಆಕಾಂಕ್ಷೆಯಲ್ಲಿದ್ದರು.
ಇತ್ತೀಚೆಗೆ ಹಾಲಾಪುರ ಗ್ರಾಾಮದ ಹತ್ತಿಿರ ಐಟಿಐ ಕಾಲೇಜು ಸ್ಥಳಾಂತರ ಮಾಡುತ್ತಿಿರುವುದಕ್ಕೆೆ ಬಹುತೇಕ ವಿದ್ಯಾಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ 15ವರ್ಷಗಳಿಂದಲೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆೆ ಕಾರ್ಯ ನಿರ್ವಹಿಸುತ್ತಿಿದೆ. ಹೀಗಿರುವಾಗ ನಗರದ ಕೈಗಾರಿಕಾ ತರಬೇತಿ ಸಂಸ್ಥೆೆಯನ್ನೂ ಅಲ್ಲಿಗೇ ವರ್ಗಾಯಿಸುತ್ತಿಿರುವುದು ಅವೈಜ್ಞಾನಿಕ ಎಂಬುದು ವಿದ್ಯಾಾರ್ಥಿಗಳ ವಾದ.
ತಾಲ್ಲೂಕಿನ ಬಳಗಾನೂರು, ಗುಡದೂರು, ಮೆದಿಕಿನಾಳ ಪಾಮನ ಕಲ್ಲೂರ, ಸಂತೆಕಲ್ಲೂರ, ಮತ್ತಿಿತರರ ಹೋಬಳಿ ಹಾಗೂ ತಾಲೂಕಿನ ವಿವಿಧ ಗ್ರಾಾಮಗಳಿಂದ ಬರುವ ವಿದ್ಯಾಾರ್ಥಿಗಳಿಗೆ ತೊಂದರೆಯಾಗಲಿದೆ. ಅಲ್ಲದೆ, ಐಟಿಐ ಕಾಲೇಜು ಹಾಲಾಪುರ ಗ್ರಾಾಮಕ್ಕೆೆ ಸ್ಥಳಾಂತರಗೊಂಡಲ್ಲಿ ಪ್ರತಿನಿತ್ಯ ವಿದ್ಯಾಾರ್ಥಿಗಳು ಎರಡು ಬಸ್ ಬದಲಿಸಬೇಕಿದೆ ಎಂದು ವಿದ್ಯಾಾರ್ಥಿಗಳು ದೂರಿದರು.
ಮಸ್ಕಿಿ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆೆಯನ್ನು ನಗರದಲ್ಲೇ ಉಳಿಸಿಕೊಳ್ಳಬೇಕು.
-ಪ್ರಭಾಕರ ಮಸ್ಕಿಿ ,ವಿದ್ಯಾಾರ್ಥಿ ಪೋಷಕರು ಮಸ್ಕಿಿ .
ನಗರಕ್ಕೆೆ ದಿನ ಪೂರ್ತಿ ಸಾರಿಗೆ ಸೌಲಭ್ಯವಿದೆ ಎಂಬ ಕಾರಣಕ್ಕೆೆ ನಗರದ ಸರ್ಕಾರಿ ಕೈಗಾರಿಕಾ ಸಂಸ್ಥೆೆಯಲ್ಲಿ ವಿಧ್ಯಾಾಭ್ಯಾಾಸ ಮಾಡುತ್ತಿಿದ್ದೇವೆ. ಕಾಲೇಜು ಸ್ಥಳಾಂತರಗೊಂಡರೆ ವೆಚ್ಚಗಳು ಹೆಚ್ಚಲಿದೆ
-ಹೆಸರು ಹೇಳಲು ಇಚ್ಛಿಿಸದ ವಿದ್ಯಾಾರ್ಥಿ
ಐಟಿಐ ಕಾಲೇಜು ಸ್ಥಳಾಂತರ ಅವೈಜ್ಞಾನಿಕ ಮಸ್ಕಿಿ ನಗರದ ಅತಿಹೆಚ್ಚು ಜನಸಂಖ್ಯೆೆ ವ್ಯಾಾಪಾರ ವಹಿವಾಟು ಮತ್ತು ಜನದಟ್ಟಣೆ ಹೊಂದಿದ ತಾಲೂಕು ಕೇಂದ್ರವಾಗಿದೆ. ಹೀಗಾಗಿ ಹಾಲಾಪುರ ಗ್ರಾಾಮಕ್ಕೆೆ ಸ್ಥಳಾಂತರಿಸಲು ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ಮುಂದಾಗಿರುವದು ಸರಿಯಲ್ಲ ಒಂದು ವೇಳೆ ಮಸ್ಕಿಿಯಿಂದ ಹಾಲಾಪುರ ಗ್ರಾಾಮಕ್ಕೆೆ ಐಟಿಐ ಕಾಲೇಜ್ ಸ್ಥಳಾಂತರ ಮಾಡಿದರೆ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಿಕೊಳ್ಳಲಾಗುವುದು .
-ಸುರೇಶ್ ಕಟ್ಟಿಿಮನಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಎಚ್ಚರಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ