Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಲ್ಡೋೋಟಾ ಕಂಪನಿ ಪರ -ವಿರೋಧ ಹೋರಾಟ

 ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.05:
ಕೊಪ್ಪಳ ಬಳಿಯಲ್ಲಿ ಬಲ್ಡೋೋಟಾ ಕಂಪನಿಯು ಬೃಹತ್ ಉಕ್ಕು ಕಾರ್ಖಾನೆ ಆರಂಭಿಸಲು ಮುಂದಾಗಿದ್ದಕ್ಕೆೆ ಕೊಪ್ಪಳ ಬಚಾವೊ ಅಂದೋಲನಾ ಸಮಿತಿಯವರು ವಿರೋಧಿಸಿ ಹೋರಾಟ ಮಾಡುತ್ತಿಿದ್ದರೆ ಇತ್ತ ಇದೇ ವೇಳೆ ಇಂದಿನಿಂದ ಕಾರ್ಖಾನೆ ಆರಂಭಿಸಿ ಇಲ್ಲವೆ ಉದ್ಯೋೋಗ ನೀಡಿ ಎಂದು ಭೂಮಿ ಕಳೆದುಕೊಂಡ ರೈತರು ಅನಿರ್ಧಿಷ್ಠಾಾವಧಿ ಸತ್ಯಾಾಗ್ರಹ ಆರಂಭಿಸಿದ್ದಾಾರೆ.
ವಿರೋಧ: ಕೊಪ್ಪಳ ಬಳಿಯಲ್ಲಿ ಬೃಹತ್ ಕಾರ್ಖಾನೆ ವಿಸ್ತರಣೆ ಬೇಡ. ಮುಕಂದ ಸುಮಿ ಹಾಗೂ ಎಕ್‌ಸ್‌ ಇಂಡಿಯಾ ಕಂಪನಿಗಳ ಕಾರ್ಖಾನೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಕೊಪ್ಪಳ ಬಚಾವೊ ಅಂದೋಲನಾ ಸಮಿತಿ ಹಾಗು ಕೊಪ್ಪಳ ಪರಿಸರ ಹಿತರಕ್ಷಣಾ ಸಮಿತಿಯಿಂದ ನಡೆಸುತ್ತಿಿರುವ ಅನಿರ್ಧಿಷ್ಠಾಾವಧಿ ಸತ್ಯಾಾಗ್ರಹವು 36 ನೆಯ ದಿನಕ್ಕೆೆ ಕಾಲಿಟ್ಟಿಿದೆ.
ಇಂದು ಬಲ್ದೋೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಾಧ್ಯಕ್ಷ ವಿ.ಆರ್ ನಾರಾಯಣರಡ್ಡಿಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಕನಕದಾಸ ವೃತ್ತದಿಂದ ತಹಸೀಲ್ದಾಾರ ಕಚೇರಿಯವರೆಗೂ ಮೆರವಣಿಗೆ ನಡೆಸಿದರು. ಆಶೋಕ ವೃತ್ತದಲ್ಲಿ ಕುಳಿತು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರೈತರಿಗೆ ಬೆಳೆ ಹಾನಿ ಪರಿಹಾರ, ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಬಲ್ದೋೋಟಾ ಕಾರ್ಖಾನೆ ವಿಸ್ತರಣೆ ಬೇಡ. ತುಂಗಾಭದ್ರ ಹೂಳು ತೆಗೆಯಲು ಹಾಗೂ 33 ಕ್ರಸ್‌ಟ್‌ ಗೇಟ್ ಅಳವಡಿಕೆ. ವಿಂಡ್ ಪವರ್ ಹಾಗೂ ಸೋಲಾರ್ ಪ್ಲಾಾಂಟ್‌ಗಳಿಗೆ ಅನುಮತಿ ನೀಡಬಾರದು.
ಅತಿವೃಷ್ಟಿಿ ಹಾಗೂ ಅನಾವೃಷ್ಟಿಿಯಿಂದ ಹಾನಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಪ್ರತಿ ಎಕರೆಗೆ 30 ರಿಂದ 50 ಸಾವಿರ ಬೆಳೆ ಪರಿಹಾರ ನೀಡುವಂತೆ ಒತ್ತಾಾಯಿಸಿದರು. ಪ್ರತಿಭಟನೆಯಲ್ಲಿ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಾಮದ ಮಹಿಳಾ ರೈತರು ಭಾಗಿಯಾಗಿದ್ದರು.
ಪರ ಹೋರಾಟ: ಇದೇ ವೇಳೆ ಇಂದಿನಿಂದ ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಬಲ್ಡೋೋಟಾ ಕಂಪನಿಯ ವಿಸ್ತರಣೆ ಕಾಮಗಾರಿ ಆರಂಭಿಸಬೇಕು. ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋೋಗ ನೀಡಬೇಕೆಂದು ಆಗ್ರಹಿಸಿ ಅನಿರ್ಧಿಷ್ಠಾಾವಧಿ ಸತ್ಯಾಾಗ್ರಹ ಆರಂಭಿಸಿದ್ದಾಾರೆ.
ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿಿರುವ ಹಾಲವರ್ತಿ. ಬಸಾಪುರ ಭೂಮಿ ಕಳೆದುಕೊಂಡ ರೈತರು. 2003 ರಲ್ಲಿ ಭೂಮಿಯನ್ನು ಕಾರ್ಖಾನೆಗಾಗಿ ನೀಡಿದ್ದೇವೆ, ಕಾರ್ಖಾನೆಗೆ ಭೂಮಿ ನೀಡಿದ ನಂತರ ನ್ಯಾಾಯಲಯದಲ್ಲಿ ಇಲ್ಲಿಯವರೆಗೂ ಪ್ರಕರಣದ ವಿಚಾರಣೆ ನಡೆದು ಕಾರ್ಖಾನೆಯ ಪರವಾಗಿ ತೀರ್ಪನ್ನು ಸುಪ್ರೀೀಂ ಕೋರ್ಟ ನೀಡಿದೆ. ಈಗ ಭೂಮಿ ಕಳೆದುಕೊಂಡವರಿಗೆ ಉದ್ಯೋೋಗ ನೀಡಬೇಕಾಗಿದೆ. ಈ ಕಾರಣಕ್ಕಾಾಗಿ ಬಿಎಸ್ಪಿಿಎಲ್ ಕಾರ್ಖಾನೆ ಸ್ಥಾಾಪಿಸಿ ಇಲ್ಲವೇ ಉದ್ಯೋೋಗ ನೀಡಿ ಎಂದು ಆಗ್ರಹಿಸುತ್ತಿಿದ್ದಾಾರೆ.
ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಧರಣಿ ಸತ್ಯಾಾಗ್ರಹ ಆರಂಭಿಸಿದ್ದಾಾರೆ. ಒಂದು ಕಡೆ ಕಾರ್ಖಾನೆ ವಿಸ್ತರಣೆ ಬೇಡ. ಇನ್ನೊೊಂದು ಕಡೆ ಕಾರ್ಖಾನೆಯ ಪರವಾಗಿ ಹೋರಾಟ ನಡೆದಿದೆ. ಇಲ್ಲಿ ಜಿಲ್ಲಾಾಡಳಿತ. ಸರಕಾರ ಏನಾದಾರೊಂದು ಕ್ರಮ ಕೈಗೊಳ್ಳುವುದು ಅವಶ್ಯವಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ