Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶೈಕ್ಷಣಿಕ ಅಭ್ಯುದಯಕ್ಕೆ ಪಾಟೀಲರ ಕೊಡುಗೆ ಅಪಾರ : ಮಲ್ಲೇಶಗೌಡ ಪಾಟೀಲ್

ಸುದ್ದಿಮೂಲ ವಾರ್ತೆ ಮಟ್ಟೂರು, ಡಿ.29:
ಅಖಂಡ ಲಿಂಗಸೂಗೂರು ತಾಲೂಕಿನ ಶೈಕ್ಷಣಿಕ ಅಭ್ಯದಯಕ್ಕೆೆ ಗ್ರಾಾಮದ ದಿವಂಗತ ಅಮರೇಗೌಡ ಮಟ್ಟೂರು ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ ಅವರು ಜೀವನದುದ್ದಕ್ಕು ಮಕ್ಕಳ ಶಿಕ್ಷಣ ಏಳ್ಗೆೆಗೆಗೆ ಶ್ರಮಿಸಿದ್ದರಿಂದ ಇಂದು ಬಡ ಮಕ್ಕಳು ಕೂಡಾ ಉನ್ನತ ವಿದ್ಯೆೆ ಮತ್ತು ಅಧಿಕಾರ ಪಡೆಯಲು ಕಾರಣವಾಗಿದೆ ಎಂದು ಕೆ.ಓ.ಎ್ ಉಪಾಧ್ಯಕ್ಷ ಮಲ್ಲೇಶಗೌಡ ಮಟ್ಟೂರ ಹೇಳಿದರು.
ದಿವಂಗತ ಅಮರೇಗೌಡ ಪೊಲೀಸ್ ಪಾಟೀಲರ 7 ನೇ ಪುಣ್ಯಸ್ಮರಣಾರ್ಥ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು ಸರಳ ಜೀವನದ ಜೊತೆಗೆ. ಶಿಕ್ಷಣದಿಂದ ಹಾಗೂ ಕೃಷಿ ಬಗ್ಗೆೆ ತುಂಬಾ ಆಸಕ್ತಿಿ ಹೊಂದಿದ್ದರು. ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು. ಸ್ವಗ್ರಾಾಮದಲ್ಲಿ 1966ರಲ್ಲಿ ಶಾಲಾ ಕೊಟ್ಟಡಿಯನ್ನು ಸ್ವತಃ ಕಟ್ಟಿಿಸಿದ ಕೀರ್ತಿ ಅವರದ್ದಾಾಗಿದೆ ಲಿಂಗಸ್ಗೂರಿನ ಪ್ರತಿಷ್ಠಿಿತ ವೀರಶೈವ ವಿದ್ಯಾಾವರ್ಧಕ ಸಂಘದ ಅಧ್ಯಕ್ಷರಾಗಿ ಹಾಗೂ ಮುದಗಲ್ ಪಟ್ಟಣದ ಮಹಾಂತೇಶ್ವರ ಮಠದ ಶಾಲೆಯ ಅಧ್ಯಕ್ಷರಾಗಿ ಸುದೀರ್ಘ ಸೇವಾವಧಿಯಲ್ಲಿ ಅನಾಥ ಮಕ್ಕಳ ಬಾಲಕರ ವಸತಿ ನಿಲಯ. ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯ ಸೇರಿ ದಾನಿಗಳಿಂದ ಕಟ್ಟಡಗಳನ್ನು ನಿರ್ಮಿಸಿ ವೀರಶೈವ ವಿದ್ಯಾಾವರ್ಧಕ ಸಂಘದ ಏಳ್ಗೆೆಗೆ ಅವಿರತ ಶ್ರಮಿಸಿದರು. ಆರಂಭದಲ್ಲಿ ಊರುರು ಅಲೆದು ದವಸ ಧಾನ್ಯ ಸಂಗ್ರಹಿಸಿ ಬಡ ಮಕ್ಕಳ ಓದಿಗೆ ನೆರವಾಗಿದ್ದರು ಅವರ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದು ಉತ್ತಮ ಕಾರ್ಯವಾಗಿದೆ ಎಂದು ಸ್ಮರಿಸಿದರು.
ಅವರ ಕುಟುಂಬದ ವಿವಿಧ ತಜ್ಞ ವೈದ್ಯರಾದ ಡಾ, ಪ್ರವೀಣ್ ಕುಮಾರ್ ಪಾಟೀಲ್. ಡಾ, ಸುನಿಲ್ ಕುಮಾರ್ ಪಾಟೀಲ್. ಡಾ, ಸುಜಿತ್ ಕುಮಾರ್ ಪಾಟೀಲ್. ಡಾ, ವಿಶಾಲ್ ಕುಮಾರ್ ಪಾಟೀಲ್. ಡಾ, ನಿರ್ಮಲ ಡಾ, ಸುಷ್ಮಾಾ ಪಾಟೀಲ್. ಡಾ, ಸಹನ ಪಾಟೀಲ್ ಅವರುಗಳು 500 ರೋಗಿಗಳು ತಪಾಸಣೆ ನಡೆಸಿ ಚಿಕಿತ್ಸೆೆ ನೀಡಿ ಉಚಿತ ಔಷಧಿ ವಿತರಿಸಿದರು. ದೃಷ್ಠಿಿ ಐ ಕೇರನ ನಾಗರಾಜ ಪಾಟೀಲ್ ನೇತ್ರ ತಪಾಸಣೆ ನಡೆಸಿ ಉಚಿತ ಕನ್ನಡಕ ವಿತರಿಸಲಾಯಿತು. ಗ್ರಾಾಮದ ಡಾ, ಶರಣಪ್ಪ ಜಾವೂರ. ಶಂಕ್ರಣ್ಣ ನಂದಿಹಳ್ಳಿಿ. ಈರಣ್ಣ ಜಾವೂರ್. ದೇವೇಂದ್ರಗೌಡಪಾಟೀಲ್. ಬಸಣ್ಣ ಬಳ್ಳಾಾರಿ. ಹನುಮಂತ ರಾಂಪುರ್. ಮೌನೇಶ ಮಡಿವಾಳ. ಸೇರಿ ಸುತ್ತಮುತ್ತಲಿನ ಗ್ರಾಾಮಗಳ ಸಾವಿರಾರು ಗ್ರಾಾಮಸ್ಥರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ