Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತ ಸಂಘದಿಂದ ಮನವಿ ಯರ್ರಗುಂಟಾ, ಮಾಮಿಡದೊಡ್ಡಿ, ಕೊರ್ತಕುಂದಾಕ್ಕೆ ಬಸ್ ಓಡಿಸಲು ಒತ್ತಾಯ

ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ರಾಯಚೂರು ತಾಲೂಕಿನ ಯರ್ರಗುಂಟಾ, ಮಾಮಿಡದೊಡ್ಡಿಿಘಿ, ಕೋರ್ತಕುಂದಾ ಗ್ರಾಾಮಗಳಿಗೆ ಸಾರಿಗೆ ಬಸ್ ಸಮಯಕ್ಕೆೆ ಓಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಾಯಿಸಿದೆ.
ಇಂದು ಕಕರಸ್ತೆೆ ಸಾರಿಗೆ ಸಂಸ್ಥೆೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಮೂರು ಗ್ರಾಾಮಗಳಿಂದ ನಿತ್ಯವೂ ಸಗಮಕುಂಟಾಕ್ಕೆೆ ವಿದ್ಯಾಾರ್ಥಿಗಳು, ವಿಕಲಚೇತನರು ನಡೆದೇ ಬರುವಂತ ದುಸ್ಥಿಿತಿ ಇದೆ. ಸುಮಾರು 8 ಕಿ ಮೀ ದೂರ ಕ್ರಮವಹಿಸುವುದರಿಂದ ಸಂಜೆ ಸಮಯ ಮೀರುವುದರಿಂದ ಪಾಲಕರು ಬಾಲಕಿಯರನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ತಕ್ಷಣ ಬೆಳಿಗ್ಗೆೆ 8ಕ್ಕೆೆ ಹಾಗೂ ಸಂಜೆ 5ಕ್ಕೆೆ ಸಗಮಕುಂಟಾದಿಂದ ಬಸ್ಸು ಯರ್ರಗುಂಟಾ, ಮಾಮಿಡದೊಡ್ಡಿಿಘಿ, ಕೋರ್ತಕುಂದಾ ಗ್ರಾಾಮಗಳಿಗೆ ಓಡಿಸಿ ಅಗತ್ಯ ಅನುಕೂಲ ಮಾಡಿಕೊಡಲು ಕೋರಿದರು.
ಒಂದೊಮ್ಮೆೆ ಸರ್ಕಾರಿ ಬಸ್‌ಗಳ ಸಂಚಾರ ಸಮಯಕ್ಕೆೆ ಸರಿಯಾಗಿ ಓಡಿಸಿ ವ್ಯವಸ್ಥೆೆ ಮಾಡದೆ ಹೋದರೆ ಹೋರಾಟ ಮಾಡಲಾಗುವುದ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ನರಸಿಂಹ ನಾಯಕ, ಉಪಾಧ್ಯಕ್ಷ ಈರಣ್ಣ ಸರ್ಜಾಪೂರು, ಜಂಗ್ಲಿಿಪೀರ್ ಖಾನ್, ಮಲ್ಲನಗೌಡ, ನರಸಿಂಹರೆಡ್ಡಿಿ ಗಾಜರಾಳ, ತಾಯಪ್ಪ ನಾಯಕ, ಹನುಮೇಶ ನಾಯಕ, ಶಿವಪ್ಪ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ