Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಲಿಂಗಸಗೂರಲ್ಲಿ ಜ, 7ರಂದು ಪ್ರತಿಭಟನೆ : ವೆಂಕಟಾಪುರ

ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.05:
ರಾಜ್ಯದಲ್ಲಿ ದಲಿತ ಗೃಹ ಮಂತ್ರಿಿಯಾಗಿದ್ದರು ದಲಿತರ ಮೇಲೆ ದೌರ್ಜನ್ಯ ಹಾಗೂ ಕೊಲೆಗಳು ಹೆಚ್ಚುತ್ತಿಿರುವುದನ್ನು ಖಂಡಿಸಿ ಲಿಂಗಸಗೂರು ಪಟ್ಟಣದಲ್ಲಿ ಜ, 7ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಡಿ.ಎಸ್.ಎಸ್ ಜಿಲ್ಲಾಾ ಸಂಚಾಲಕ ಹನಮಂತಪ್ಪ ವೆಂಕಟಾಪುರ ಹೇಳಿದರು.
ಪಟ್ಟಣದ ಪತ್ರಿಿಕಾಭವನದಲ್ಲಿ ಪತ್ರಿಿಕಾಗೋಷ್ಠಿಿ ಮಾತನಾಡುತ್ತಾಾ ಲಿಂಗಸಗೂರು ತಾಲೂಕಿನ ಹಟ್ಟಿಿ ಚಿನ್ನದ ಗಣಿಯ ದಲಿತ ಮಹಿಳೆ ಕು.ಜ್ಯೋೋತಿ ಕೊಲೆ ಹಾಗೂ ಹುಬ್ಬಳ್ಳಿಿಯ ಇನಾಮಿಪುರದ ದಲಿತನನ್ನು ಮದುವೆಯಾದ ಗರ್ಭಿಣಿ ಯುವತಿಯ ಕೊಲೆ ನಡೆದಿದ್ದು ಸಮಾನತೆಯನ್ನು ಸಾರಿದ ಬಸವಣ್ಣನವರ ನಾಡಿನಲ್ಲಿ ದಲಿತರನ್ನು ಮದುವೆಯಾಗಿದ್ದಕ್ಕೆೆ ಮಗಳನ್ನೆೆ ಕೊಲೆ ಮಾಡಿರುವುದು ಸೇರಿ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಕೊಲೆಗಳು ನಡೆಯುತ್ತಿಿವೆ ದಲಿತ ಗೃಹಮಂತ್ರಿಿ ಇದ್ದರು ದಲಿತರಿಗೆ ಮಾತ್ರ ನ್ಯಾಾಯ ಸಿಗದಂತಾಗಿದೆ. ಕೂಡಲೆ ಹಟ್ಟಿಿ ಯುವತಿಯ ಕೊಲೆಗಾರರನ್ನು ಬಂಧಿಸಬೇಕು ಹುಬ್ಬಳ್ಳಿಿಯ ದಲಿತ ಕುಟುಂಬಕ್ಕೆೆ ಸರಕಾರ ಪರಿಹಾರ ಒದಗಿಸಿ ತಪ್ಪಿಿತಸ್ಥರ ಮೇಲೆ ಕ್ರಮಜರುಗಿಸಬೇಕೆಂದು ಜನವರಿ 7ರಂದು ಲಿಂಗಸಗೂರು ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿಿದೆ ಸಮಾಜದ ಯುವಕರು, ದಲಿತಪರ ಹೋರಾಟಗಾರರು, ಚಿಂತಕರು, ಪ್ರಗತಿಪರರು ಹೋರಾಟ ಬೆಂಬಲಿಸಿ ಯಶಸ್ವಿಿಗೊಳಿಸುವಂತೆ ಮನವಿ ಮಾಡಿದರು.
ಈವೇಳೆ ಶರಣಪ್ಪ ಕಟ್ಟಿಿಮನಿ, ಆಜಪ್ಪ ಕರಡಕಲ್, ಲಕ್ಕಪ್ಪ ನಾಗರಾಳ, ಬಸವರಾಜ ಮುದಗಲ್, ನಾಗರಾಜ ಯರಡೋಣ, ಹುಸೇನಪ್ಪ ದೊಡ್ಡಮನಿ, ಬಸವರಾಜ ಕುಣಿಕೆಲ್ಲೂರು, ನಾಗರಾಜ ಮುಂದಿನಮನಿ, ನಾಗರಾಜ ಹಾಲಬಾವಿ, ದುರಗಪ್ಪ ಯರಡೋಣ ಸೇರಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ