Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನರ ವಿರೋಧ, ಭೂಮಿ ಸ್ವಾದೀನ ಕಾರ್ಯದಿಂದ ಹಿಂದೆ ಸರಿದ ರಾಯರಡ್ಡಿ

ಸುದ್ದಿ ಮೂಲವಾರ್ತೆ

ಕೊಪ್ಪಳ,ಸೆ.22:ಕುಕನೂರು ತಾಲೂಕಾಡಳಿತ ಕಚೇರಿಗಾಗಿ ಗುದ್ನೇಶ್ವರ ಮಠದ ಸೇವಾ ಕಾರ್ಯಕರ್ತರ ಭೂಮಿ ಸ್ವಾದೀನ ಪಡಿಸಿದಕೊಳ್ಳಲು ಮುಂದಾಗಿದ್ದ ಜಿಲ್ಲಾಡಳಿತ. ಇದಕ್ಕೆ ಶಾಸಕ ಬಸವರಾಜ ರಾಯರಡ್ಡಿ ಸೂಚನೆ ಇತ್ತು ಎನ್ನಲಾಗಿದೆ. ಆದರೆ ಜನರ ತೀವ್ರ ವಿರೋಧ ಹಾಕಿಕೊಳ್ಳಲು ಹಿಂಜರಿದು ಕೊನೆಗೂ ಈ ಭೂಮಿ ಸ್ವಾದೀನ ಪಡಿಸಿಕೊಳ್ಳುವದರಿಂದ ಶಾಸಕ ಬಸವರಾಜ ರಾಯರಡ್ಡಿ ಹಿಂದೆ ಸರಿದಿದ್ದಾರೆ.

ಕುಕನೂರಿನ ಗುದ್ನೇಶ್ವರ ಮಠದ ಆಸ್ತಿಯನ್ನು ಸೇವಾ ಕಾರ್ಯಕರ್ತರಿಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕುಕನೂರು ತಾಲೂಕಾಡಳಿತ ಭವನಕ್ಕಾಗಿ ಸರ್ವೆ 78 ರಲ್ಲಿಯ ಮಠದ ಆಸ್ತಿಯನ್ನು ಸ್ವಾದೀನ ಮುಂದಾಗಿದ್ದ ಜಿಲ್ಲಾಡಳಿತ ಸಮಿಕ್ಷೆ ನಡೆಸಿತ್ತು. ಸರ್ವೆ ನಂಬರ್ 78 ರಲ್ಲಿಯ ಆಸ್ತಿ ಒಟ್ಟು 30 ಎಕರೆ ಭೂಮಿ ಸ್ವಾದೀನ ಪಡಿಸಲು ಮುಂದಾಗಿದ್ದರು. ಅಲ್ಲದೆ ಇದೇ ಸ್ಥಳಕ್ಕೆ ಶಾಸಕ ರಾಯರಡ್ಡಿ ಹಾಗು ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರು. ಇದಕ್ಕೆ ಮಠದ 18 ಜನ ಸೇವಾಕಾರ್ಯಕರ್ತರು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ನಮ್ಮ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಬಾರದು ಎಂದು ಮಂಗಳವಾರ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದರು.ಜನರ ಪ್ರತಿರೋಧದ ಹಿನ್ನೆಲೆ

ಈ ಭೂಮಿ ಸ್ವಾದೀನದಿಂದ ಶಾಸಕ ಹಿಂದೆ ಸರಿದ್ದಾರೆ.ಇದೇ ಭೂಮಿ ಸೇವಾಕಾರ್ಯಕರ್ತರಿಗೆ ಪಟ್ಟಾ ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ